ಪಂಚಮುಖಿ ಸಿನಿಮಾದ “ಕ್ಲೈಮ್ಯಾಕ್ಸ್” ಚಿತ್ರೀಕರಣದ ಪೂಜೆ
![](https://udupitimes.com/wp-content/uploads/2019/06/37-1.jpg)
ಕುಂದಾಪುರ : ಕುಂದಾಪುರದ ಬಸ್ರೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪಂಚಮುಖಿ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣದ ಪೂಜೆ ನಡೆಯಿತು.
ಬೆಂಗಳೂರು ಮೂಲದ ರಾಂಗ್ ಕಾಲ್ ಚಂದ್ರು ನಿರ್ದೇಶನದ ಪಂಚಮುಖಿ ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ತೀರಣಕ್ಕೆ ಕಂಡ್ಲೂರು ಗ್ರಾಮಾಂತರ ಠಾಣೆಯ ಎಸ್ ಐ ಶ್ರೀಧರ್ ನಾಯಕ್ ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
![](httpss://udupitimes.com/wp-content/uploads/2019/06/35.jpg)
ಈ ಸಂಧರ್ಭ ಮಾತನಾಡಿದ ಅವರು, ಕಲಾವಿದರನ್ನು ಗುರುತಿಸುವ ಮತ್ತು ಗೌರವಿಸುದ್ದೆಂದರೆ ನನಗೆ ತುಂಬಾ ಇಷ್ಟ ನಿಮ್ಮ ಕನಸಿನ ಈ ಸಿನಿಮಾ ಯಶಸ್ವಿ ಪ್ರದರ್ಶನ ಕಾಣಲಿ ಇನ್ನಷ್ಟು ಕಲಾವಿದರು ಈ ಭಾಗದಿಂದ ಹುಟ್ಟಿ ಚಿತ್ರರಂಗದಲ್ಲಿ ಹೊಸ ದಾಖಲೆ, ಭರವಸೆ ಹುಟ್ಟಿಸಲಿ ಎಂದರು. ಹಾಗೆಯೇ ಖಳನಾಯಕನಾಗಿ ರಿಯಾಲ್ಟಿಕ್ ಸ್ಟಾರ್ ಸಂದೇಶ್ ಶೆಟ್ಟಿ ಆಜ್ರಿ, ಕುಂದಾಪುರದ ಅವಳಿ ವಿಲನ್ ಓಂ ಗುರು ಚಂದ್ರಶೇಖರ ಬಸ್ರೂರು, ಸುನಿಲ್ ಉಪ್ಪಂದ,ಅಭಿನಯಿಸಿದ್ದಾರೆ.ಕ್ಯಾಮರಾ ಮ್ಯಾನ್ ಆಗಿ ಪ್ರವೀಣ್ ಪೂಜಾರಿ ಕೆಲಸಮಾಡಿದ್ದು.
![](httpss://udupitimes.com/wp-content/uploads/2019/06/36-1.jpg)
ರಾಂಗ್ ಕಾಲ್ ಚಂದ್ರು ನಟ ಮತ್ತು ನಿರ್ದೇಶಕನ ಹೊಣೆ ಹೊತ್ತಿದ್ದಾರೆ. ಈಗಾಗ್ಲೇ ಹಾಡಗಳು ಸಿರಿ ಮ್ಯೂಸಿಕ್ನಲ್ಲಿ ಯಶಸ್ವಿಯಾಗಿ ಜನರ ಮೆಚ್ಚುಗೆ ಪಡೆದಿದೆ.