ಗರ್ಭಿಣಿಯರಿಗೇ ನೀಡುವ ಮೊಟ್ಟೆಯಲ್ಲಿಯೂ ಅವ್ಯವಹಾರ -ಸಚಿವೆ ಮಹಿಳಾ ಸಂಕುಲಕ್ಕೆ ಕಳಂಕ
ಉಡುಪಿ: ಮಹಿಳೆಯರ ಕಲ್ಯಾಣಕ್ಕಾಗಿ ನಿಲ್ಲಬೇಕಾದ ಇಲಾಖೆಯ ಸಚಿವೆ ಗರ್ಭಿಣಿ ಮಹಿಳೆಯರಿಗೇ ನೀಡುವ ಮೊಟ್ಟೆಯಲ್ಲಿಯೂ ಅವ್ಯವಹಾರಕ್ಕೆ ಮುಂದಾಗಿದ್ದು ಮಹಿಳಾ ಸಂಕುಲಕ್ಕೆ ಕಳಂಕ.
ಅನೇಕರು ಕೊರೋನದಿಂದ ಒಂದುಹೋತ್ತಿನ ಊಟಕ್ಕೂ ಕಂಗಾಲಾಗಿರುವಾಗ ಬಿಜೆಪಿ ಸರಕಾರದ ಸಚಿವರು,ಶಾಸಕರು ಲೂಟಿಮಾಡುವ ನಾಚಿಕೆಗೇಡು ಕಾಯಕದಲ್ಲಿ ತೊಡಗಿರುದು ಅಸಯ್ಯ ಹುಟ್ಟಿಸುತ್ತಿದೆ. ಒಬ್ಬ ಮಹಿಳಯಾಗಿ ಗರ್ಭಿಣಿ ಮಹಿಳೆಗೆ ದೊರಕುವ ಊಟವನ್ನು ಕಸಿಯೂದು ನ್ಯಾಯವೇ ?.
ಸ್ತ್ರೀ ಇಲ್ಲದ ಜಗವನ್ನು ಊಹಿಸಲು ಸಾಧ್ಯವಿಲ್ಲ ಅವಳ ಪಾತ್ರವನ್ನು ನಿಭಾಯಿಸಲು ಯಾರಿಂದಲೂ ಸಾಧ್ಯವಿಲ್ಲ” ಎಂದು ಹೇಳುತ್ತಾರೆ. ಆದರೆ ಶಶಿಕಲಾ ಜೊಲ್ಲೆಯವರ ವಿಷಯದಲ್ಲಿ ಮಹಿಳೆಯರು ತಲೆ ತಗ್ಗಿಸುವತಾಗಿದೆ…. ಇವರಿಗೆ ಸಚಿವೆಯಾಗಿ ಮಾತ್ರವಲ್ಲ ಶಾಸಕಿಯಾಗಿ ಮುಂದುವರಿಯುವ ಯಾವ ಅರ್ಹತೆಯೂ ಇಲ್ಲ.
ವಿಲ್ಮಾ ಜೇನಿಷ
(ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ)