ಚುನಾವಣಾ ಪೂರ್ವ ಸಮೀಕ್ಷೆ ನಿಷೇಧ ಮಾಡಿ- ಹೆಚ್.ಕೆ.ಶ್ರೀಧರ ಶೆಟ್ಟಿ

ಹೆಬ್ರಿ : ವಿಧಾನಸಭಾ ಚುನಾವಣಾ ಪೂರ್ವ ಸಮೀಕ್ಷೆಯನ್ನು ನಡೆಸದಂತೆ ದೃಶ್ಯ ಸಹಿತ ಎಲ್ಲಾ ಮಾಧ್ಯಮಗಳಿಗೂ ನಿಷೇಧ ಹೇರುವಂತೆ ಪ್ರಗತಿಪರ ಹೋರಾಟಗಾರ ಹೆಬ್ರಿಯ ಹೆಚ್.ಕೆ.ಶ್ರೀಧರ ಶೆಟ್ಟಿ ಒತ್ತಾಯಿಸಿದ್ದಾರೆ.

ಆ ಪಕ್ಷ ಜಯಗಳಿಸುತ್ತದೆ, ಈ ಅಭ್ಯರ್ಥಿಯ ಪರ ಜನ ಬೆಂಬಲ ಇದೆ ಎಂದು ಮಾಧ್ಯಮಗಳು ಭಿತ್ತರಿಸುವುವಾಗ ಮತದಾರರು ಗೊಂದಲವಾಗುತ್ತಾರೆ. ಸಾಮಾಜಿಕ ಜಾಲತಾಣಗಳಿಂದಲೂ ಮತದಾರರಿಗೆ ಗೊಂದಲವಾಗುತ್ತದೆ. ಕಡ್ಡಾಯವಾಗಿ ಚುನಾವಣಾ ಪೂರ್ವ ಸಮೀಕ್ಷೆ ನಿಷೇಧ ಮಾಡುವಂತೆ ಶ್ರೀಧರ ಶೆಟ್ಟಿ ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!