ನವಚೇತನ ಯುವಕ ಮಂಡಲ ಕಟ್ಟೆಗುಡ್ಡೆ: ನೂತನ ಅಧ್ಯಕ್ಷರಾಗಿ ದಿನಕರ್ ಬಾಬು ಆಯ್ಕೆ
ಉಡುಪಿ: ನವಚೇತನ ಯುವಕ ಮಂಡಲ ಕಟ್ಟೆಗುಡ್ಡೆ ಕುತ್ಪಾಡಿ ಇದರ ವಾರ್ಷಿಕ ಮಹಾಸಭೆಯನ್ನು ಶ್ರೀಧರ್ ಅವರ ಸಭಾ ಅಧ್ಯಕ್ಷೆಯಲ್ಲಿ ಇತ್ತೀಚೆಗೆ ನಡೆಯಿತು.
2023-2024ರ ನೂತನ ಅಧ್ಯಕ್ಷರಾಗಿ ದಿನಕರ್ ಬಾಬು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.
ಅವರ ನೂತನ ತಂಡದಲ್ಲಿ ಉಪಾಧ್ಯಕ್ಷರಾಗಿ ಶಿವಾನಂದ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಆಚಾರ್ಯ, ಜೊತೆ ಕಾರ್ಯದರ್ಶಿ ರಾಘವೇಂದ್ರ, ಖಜಾಂಜಿ ಸಂದೀಪ್ ಪೂಜಾರಿ , ಸಾಂಸ್ಕೃತಿಕ ಕಾರ್ಯದರ್ಶಿ ಸುಪ್ರೀತ್ ಸುವರ್ಣ , ಕ್ರೀಡಾ ಕಾರ್ಯದರ್ಶಿ ಜಯಕರ್, ಲೆಕ್ಕ ಪರಿಶೋಧಕರಾಗಿ ಲಕ್ಷ್ಮಣ್ ಅಂಚನ್ ಆಯ್ಕೆ ಆಗಿದ್ದಾರೆ.