ಉಡುಪಿ: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ನಡೆಯುವ ಸ್ಪರ್ಧೆಗಳ ವಿವರಗಳು

ಉಡುಪಿ: ಶ್ರೀ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ನಡೆಯುವ ಸ್ಪರ್ಧೆಗಳ ವಿವರಗಳು

ಮಧ್ವಮಂಟಪದಿನಾಂಕ: 01-8-2026, ಶನಿವಾರ| ಅಪರಾಹ್ನ 2:30 ಕ್ಕೆ : ಸಂಗೀತ ಸ್ಪರ್ಧೆ (ದಾಸರ ಪದಗಳು)

  • ಅವಧಿ 3 ನಿಮಿಷ (ಶ್ರುತಿ ಪೆಟ್ಟಿಗೆ ಬಳಸಬಹುದು.)
    ತರಗತಿ (10 – 12): ಮಧ್ವಾಂಗಣ
    ಸಾರ್ವಜನಿಕರಿಗೆ: ರಾಜಾಂಗಣವಿಭಾಗಗಳು: ತರಗತಿ (1 – 5) – ಸ್ಥಳ: ಕನಕ ಮಂಟಪ
    ತರಗತಿ (6 – 9):

ಮಧ್ವಾಂಗಣ: 02-8-2026, ರವಿವಾರ| ಅಪರಾಹ್ನ 2:30 ಕ್ಕೆ : ಚಿತ್ರಕಲಾ ಸ್ಪರ್ಧೆ (ಕೃಷ್ಣನಿಗೆ ಸಂಬಂಧಪಟ್ಟ ಕಥಾ
ಸನ್ನಿವೇಶ) – ಅವಧಿ 2.00 ಗಂಟೆ, ಚಿತ್ರಕಲಾ ಹಾಳೆ ನೀಡಲಾಗುವುದು.
ಕಾಲೇಜು ವಿಭಾಗ: ಕನಕಮಂಟಪ ವಿಭಾಗಗಳು: ತರಗತಿ (3 – 7) – ಸ್ಥಳ: ರಾಜಾಂಗಣ
ತರಗತಿ (8 – 10):

08-8-2026, ಶನಿವಾರ | ಅಪರಾಹ್ನ 2:30 ಕ್ಕೆ : ಚುಕ್ಕೆ ರಂಗವಲ್ಲಿ ಸ್ಪರ್ಧೆ – ಅವಧಿ 1.30 ಗಂಟೆ
ವಿಭಾಗಗಳು: ತರಗತಿ (8 – 10) – ಸ್ಥಳ : ಕನಕ ಮಂಟಪ | ಸಾರ್ವಜನಿಕರಿಗೆ: ಅನ್ನಧರ್ಮ

09-8-2026, ರವಿವಾರ | ಬೆಳಿಗ್ಗೆ 10:00 ರಿಂದ : ಸಾಂಪ್ರದಾಯಿಕ ಕ್ರೀಡೆಗಳು | ಸ್ಥಳ: ರಥಬೀದಿ
ಕಪ್ಪೆ ಜಿಗಿತ, ಗೋಣಿ ಜಿಗಿತ – ಮಕ್ಕಳಿಗೆಬೆರ್ಚೆಂಡು, ಹಗ್ಗಜಗ್ಗಾಟ – ಸಾರ್ವಜನಿಕರಿಗೆ
ಸೊಪ್ಪಿನ ಆಟ – ಮಹಿಳೆಯರಿಗೆ

15-8-2026, ಶನಿವಾರ | ಅಪರಾಹ್ನ 2:30 ರಿಂದ : ಪ್ರಬಂಧ ಸ್ಪರ್ಧೆ – “ಮಧ್ವರಿಗೆ ಒಲಿದ ಕೃಷ್ಣ”

  • ಅವಧಿ 1.00 ಗಂಟೆ
    ವಿಭಾಗಗಳು: ತರಗತಿ (3 – 7) – ಸ್ಥಳ: ಕನಕ ಮಂಟಪ | ತರಗತಿ (8 – 10): ಅನ್ನಧರ್ಮ

16-8-2026, ರವಿವಾರ | ಅಪರಾಹ್ನ 2:30 ರಿಂದ : ವೇಷ ರಹಿತ ಸಾಂಪ್ರದಾಯಿಕ ಹುಲಿ ವೇಷ
ಕುಣಿತ ಸ್ಪರ್ಧೆ (ಮಕ್ಕಳಿಗೆ) | ಸ್ಥಳ: ರಾಜಾಂಗಣ

22-8-2026, ಶನಿವಾರ | ಬೆಳಿಗ್ಗೆ 9:00 ರಿಂದ : ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ
– ವಿಷಯ : “ಆಚಾರ್ಯ ಮಧ್ವ” – ಅವಧಿ 1 ಗಂಟೆ
ವಿಭಾಗಗಳು: ತರಗತಿ (8 – 10) – ಸ್ಥಳ: ರಾಜಾಂಗಣ | ತರಗತಿ 11 ರಿಂದ ಕಾಲೇಜು – ಮಧ್ವಾಂಗಣ
ಸಾರ್ವಜನಿಕರಿಗೆ – ಸಮಯ ಬೆಳಗ್ಗೆ 11.00 ಗಂಟೆಯಿಂದ – ರಾಜಾಂಗಣ

23-8-2026, ರವಿವಾರ | ಅಪರಾಹ್ನ 2:00 ಕ್ಕೆ : ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆ FINAL ROUND
ಸ್ಥಳ: ರಾಜಾಂಗಣ | ಆಕರ್ಷಕ ಫಲಕ ಹಾಗೂ ಬಹುಮಾನ
ಪ್ರಥಮ: ರೂ. 10,000/- | ದ್ವಿತೀಯ: ರೂ. 7,000/- | ತೃತೀಯ: ರೂ. 5,000/-

23-8-2026, ರವಿವಾರ | ಅಪರಾಹ್ನ 2:30ಕ್ಕೆ: ಮೊಸರು ಕಡೆಯುವ ಸ್ಪರ್ಧೆ
– ಅವಧಿ: ಅರ್ಧ ಗಂಟೆ | ಸ್ಥಳ: ಕನಕ ಮಂಟಪ – ಸಾರ್ವಜನಿಕರಿಗೆ

23-8-2026, ರವಿವಾರ | ಸಂಜೆ 3:30ಕ್ಕೆ: ಶಂಖ ಊದುವ ಸ್ಪರ್ಧೆ
ಸ್ಥಳ: ಮಧ್ವಮಂಟಪ – ಸಾರ್ವಜನಿಕರಿಗೆ

23-8-2026, ರವಿವಾರ | ಸಂಜೆ 4:30ಕ್ಕೆ: ಕಬಡ್ಡಿ ಸ್ಪರ್ಧೆ – (ಮಠದ ಸಿಬ್ಬಂದಿ ವರ್ಗದವರಿಗೆ ಮಾತ್ರ)

29-8-2026, ಶನಿವಾರ | ಅಪರಾಹ್ನ 2:30ಕ್ಕೆ: ಹೂ ಕಟ್ಟುವ ಸ್ಪರ್ಧೆ – ಅವಧಿ – 1.00 ಗಂಟೆ
ಸ್ಥಳ: ಕನಕ ಮಂಟಪ – ಸಾರ್ವಜನಿಕರಿಗೆ

29-8-2026, ಶನಿವಾರ | ಅಪರಾಹ್ನ 2:30ಕ್ಕೆ: ಭಗವದ್ಗೀತೆ ಕಂಠಪಾಠ ಸ್ಪರ್ಧೆ

  • 12 ನೇ ಅಧ್ಯಾಯ “ಭಕ್ತಿ ಯೋಗ”
    ತರಗತಿ (10 – 12) – ಅನ್ನಧರ್ಮವಿಭಾಗಗಳು: ತರಗತಿ (5 – 7) – ಸ್ಥಳ: ಮಧ್ವಮಂಟಪ
    ತರಗತಿ (8 – 10) – ಕನಕ ಮಂಟಪ

30-8-2026, ರವಿವಾರ | ಅಪರಾಹ್ನ 2:00ಕ್ಕೆ: ಮಡಕೆಗೆ ಚಿತ್ತಾರ ಸ್ಪರ್ಧೆ – ಅವಧಿ 2.00 ಗಂಟೆ
ಸ್ಥಳ: ಕನಕ ಮಂಟಪ – ಸಾರ್ವಜನಿಕರಿಗೆ

04-9-2026, ಶುಕ್ರವಾರ | ಪೂರ್ವಾಹ್ನ 9:30ಕ್ಕೆ: ಮುದ್ದು ಕೃಷ್ಣ ವೇಷ ಸ್ಪರ್ಧೆ – ಅವಧಿ 2 ನಿಮಿಷ
ಕಿಶೋರ ಕೃಷ್ಣ – ವರ್ಷ (7 – 10): ಅನ್ನಬ್ರಹ್ಮ
ರಾಧಾ ಕೃಷ್ಣ – ಕನಕ ಮಂಟಪ – ಅವಧಿ 5 ನಿಮಿಷವಿಭಾಗಗಳು:
ಮುದ್ದು ಕೃಷ್ಣ – ವರ್ಷ (1 – 3)- ಸ್ಥಳ: ಭೋಜನ ಶಾಲೆ ಮಹಡಿ
ಬಾಲಕೃಷ್ಣ – ವರ್ಷ (4 – 6): ಅನ್ನಧರ್ಮ

04-9-2026, ಶುಕ್ರವಾರ | ಪೂರ್ವಾಹ್ನ 9:00 ರಿಂದ ಸಂಜೆ 5.00 ರವರೆಗೆ : ಹುಲಿ ವೇಷ ಸ್ಪರ್ಧೆ
– ಅವಧಿ (8 + 2 ) ನಿಮಿಷ | ಸ್ಥಳ: ರಾಜಾಂಗಣ

05-9-2026, ಶನಿವಾರ | ಸಂಜೆ 5:00 ರಿಂದ: ಹುಲಿ ವೇಷ ಹಾಗೂ ಜಾನಪದ ನೃತ್ಯ ಸ್ಪರ್ಧೆ
– ಅವಧಿ (8 + 2 ) ನಿಮಿಷ | ಸ್ಥಳ: ರಾಜಾಂಗಣ

06-9-2026, ರವಿವಾರ | ಸಂಜೆ 5:00 ರಿಂದ: ಬಹುಮಾನ ವಿತರಣೆ, ಸಮಾರೋಪ ಸಮಾರಂಭ
ಸ್ಥಳ: ರಾಜಾಂಗಣ

ಸ್ಪರ್ಧೆಯ ನಿಯಮ ಮತ್ತು ನಿಬಂಧನೆಗಳು:

  1. ಸ್ಪರ್ಧಾಳುಗಳು ಆಯಾ ವಿಭಾಗಕ್ಕೆ ತಮ್ಮ ಹೆಸರುಗಳನ್ನು ಬಡಗುಮಾಳಿಗೆ ಕಚೇರಿಯಲ್ಲಿ ಅಥವಾ
    ಸೂಚಿತ ಮೊಬೈಲ್ ನಂಬರಿಗೆ ಸ್ಪರ್ಧಾ ದಿನದ ಹಿಂದಿನ ದಿನ ಸಂಜೆ 6.00 ಗಂಟೆಯ ಒಳಗೆ
    ನೋಂದಾಯಿಸಬೇಕು.
  2. ತಮ್ಮ ವಯಸ್ಸಿನ ದೃಢೀಕರಣ ಪತ್ರವನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡಬೇಕು.
  3. ಪ್ರತಿಯೊಂದು ವಿಭಾಗದಲ್ಲೂ ಮೂರು ಬಹುಮಾನಗಳಿವೆ.
    ವ್ಯಕ್ತಿಗತ ಸ್ಪರ್ಧೆ: ಪ್ರಥಮ: 2,000/- | ದ್ವಿತೀಯ: 1,500/- | ತೃತೀಯ: 1,000/-
    ಹುಲಿ ವೇಷ ಸ್ಪರ್ಧೆ: ಪ್ರಥಮ 1,00,000/- | ದ್ವಿತೀಯ 75,000/- | ತೃತೀಯ: 50,000
    ಜಾನಪದ ಸ್ಪರ್ಧೆ: ಪ್ರಥಮ 10,000/- | ದ್ವಿತೀಯ 7,000/- | ತೃತೀಯ: 5,000/-
  4. ಯಾವುದೇ ವಿಭಾಗದಲ್ಲಿ ನಿಗದಿತ ಸ್ಪರ್ಧಾಳುಗಳು ಇಲ್ಲದಿದ್ದರೆ ಸ್ಪರ್ಧೆಯನ್ನು ರದ್ದು ಪಡಿಸುವ ಅಧಿಕಾರ
    ಸಂಘಟಕರಿಗಿದೆ.
  5. ತೀರ್ಪುಗಾರರ ನಿರ್ಣಯ ಅಂತಿಮ.
  6. ನಿಗದಿತ ಸಮಯದಲ್ಲಿ ಸ್ಪರ್ಧಾಳುಗಳು ಸ್ಪರ್ಧೆ ನಡೆಯುವಲ್ಲಿ ಇರಬೇಕು.
  7. ಸ್ಪರ್ಧೆಯ ಫಲಿತಾಂಶವನ್ನು ಮಠದ ಸೂಚನಾ ಫಲಕದಲ್ಲಿ ಹಾಗೂ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು.
  8. ಗುಂಪು ಸ್ಪರ್ಧೆಯಲ್ಲಿ ಭಾಗವಹಿಸುವವರು ಅದೇ ಸ್ಪರ್ಧೆಯಲ್ಲಿ ಇನ್ನೊಂದು ತಂಡದೊಂದಿಗೆ ಸೇರಬಾರದು.
  9. ಹುಲಿ ವೇಷ ಸ್ಪರ್ಧೆಗೆ 04/09/2026ರಂದು ಸ್ಪರ್ಧೆಗೆ ಬರುವ ತಂಡ 01/09/2026 ಒಳಗೆ ತಮ್ಮ ತಂಡದ
    ಹೆಸರನ್ನು ನೋಂದಾಯಿಸಿಕೊಳ್ಳತಕ್ಕದ್ದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 0820-2520598, 97412 57830

Leave a Reply

Your email address will not be published. Required fields are marked *

error: Content is protected !!