ಬಿಲ್ಡರ್ಸ್ ಎಸೋಸಿಯೇಶನ್ ಆಫ್ ಇಂಡಿಯಾದ ಉಡುಪಿ ಜಿಲ್ಲಾ ಘಟಕದ ಅಧ್ಯಕರಾಗಿ ಉದ್ಯಮಿ ವಿ.ಪ್ರಸಾದ್ ಶೆಟ್ಟಿ ಆಯ್ಕೆ
ಉಡುಪಿ: ಬಿಲ್ಡರ್ಸ್ ಎಸೋಸಿಯೇಶನ್ ಆಫ್ ಇಂಡಿಯಾದ ಉಡುಪಿ ಜಿಲ್ಲಾ ಘಟಕದ ಅಧ್ಯಕರಾಗಿ ಉದ್ಯಮಿ ವಿ. ಪ್ರಸಾದ್ ಶೆಟ್ಟಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಕಾಯದರ್ಶಿ ಕೆ.ವರುಣ್ ಶೆಟ್ಟಿ, ಕೋಶಾಧಿಕಾರಿ ಅಲೆವೂರು ದಿನೇಶ್ ಕಿಣಿ. ಜೊತೆಕಾರ್ಯದರ್ಶಿಗಳಾಗಿ ಏಕನಾಥ ಬೋಳಾರ್ ಮತ್ತು ಅಶ್ವಿನ್ ಕುಂದರ್, ಸಾರ್ವಜನಿಕ ಸಂಪರ್ಕಾಧಿಕಾರಿ ಸಿದ್ದರಾಜು, ಜನರಲ್ ಕೌನ್ಸಿಲ್ ಸದಸ್ಯರಾಗಿ ಎನ್.ಎಮ್. ಹೆಗ್ಡೆ,ಉಪಾಧ್ಯಕ್ಷರುಗಳಾಗಿ ಕೆ. ಪ್ರಕಾಶ್ ಬೆಟ್ಟಿನ್ ಮತ್ತು ರಾಜಗೋಪಾಲ್ ಎಸ್.,ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಬಿ. ಅರುಣ್ ಕುಮಾರ್ ಹೆಗ್ಡೆ, ಹರಿಪ್ರಸಾದ್ ರೈ, ರಂಜನ್ ಕೆ. ಮತ್ತು ಎಸ್. ಉಮರ್ ಆಯ್ಕೆಯಾಗಿದ್ದಾರೆ





