ಐಎಂಎ ಸಂಸ್ಥೆಯ ಹಗರಣ ಉನ್ನತ ಮಟ್ಟದ ತನಿಖೆಗಾಗಿ

ನವದೆಹಲಿ: ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರನ್ನು ಗುರುವಾರ ಭೇಟಿ ಮಾಡಿದ ಬಿಜೆಪಿ ಸಂಸದರು ಐಎಂಎ ಸಂಸ್ಥೆಯ ಹಗರಣದ ಉನ್ನತ ಮಟ್ಟದ ತನಿಖೆಗಾಗಿ ಮನವಿ ಮಾಡಿದ್ದಾರೆ. 

ಸಂಸದೆ ಶೋಭಾ ಕರಂದ್ಲಾಜೆ, ಜಿ.ಎಂ ಸಿದ್ದೇಶ್ವರ್‌, ತೇಜಸ್ವಿ ಸೂರ್ಯ, ನಾರಾಯಣಸ್ವಾಮಿ, ಮುನಿಸ್ವಾಮಿ, ಬಚ್ಚೇಗೌಡ ಶಾಸಕ‌ ಸಿ.ಟಿ ರವಿ,  ಸೇರಿದಂತೆ ಹಲವು ನಾಯಕರು ಹಗರಣದ ತನಿಖೆ ಕೋರಿ ಜ್ಞಾಪನಾ ಪತ್ರ ಸಲ್ಲಿಸಿದರು

Leave a Reply

Your email address will not be published. Required fields are marked *

error: Content is protected !!