ಭಾರತೀಯ ವಿಕಾಸಟ್ರಸ್ಟ್ ಆಡಳಿತಾಧಿಕಾರಿ ಕೆ.ಎಂ. ಉಡುಪ: ಇನ್ನಿಲ್ಲ

ಭಾರತೀಯ ವಿಕಾಸ ಟ್ರಸ್ಟ್ ಇದರ ಆಡಳಿತ ಟ್ರಸ್ಟಿ ಕೆ.ಎಂ.  ಉಡುಪ( 82 ) ಕಳೆದ ನಾಲ್ಕು ದಿನಗಳಿಂದ ಅನಾರೋಗ್ಯದಿಂದಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ  ಇವರು ಇಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಸೆಲ್ಕೋ ಫೌಂಡೇಶನ್  ಇದರ ಪ್ರಾರಂಭದಿಂದ ನಿರ್ದೇಶಕರಾಗಿದ್ದ ಇವರು ಒಂದು ವರ್ಷದ ಹಿಂದೆ ಸ್ವಯಂ ನಿವೃತ್ತಿ ಪಡೆದುಕೊಂಡಿದ್ದರು. ಸಿಂಡಿಕೇಟ್ ಬ್ಯಾಂಕಿನ

ನಿವೃತ್ತ ಡಿಜಿಎಮ್‌ರಾಗಿದ್ದ ಇವರು ಪತ್ನಿ, ಮೂರು ಗಂಡು ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!