ಬಿಜೆಪಿಯ ಸಂಖ್ಯಾಬಲದಿಂದ ಯಡಿಯೂರಪ್ಪರ ಗೆಲುವು : ಕೋಟ ಟ್ವಿಟ್

ಉಡುಪಿ : ರಾಜ್ಯದ  ರಾಜಕೀಯದ ಬೆಳವಣಿಗೆಯ ಕುರಿತಾಗಿ ವಿಪಕ್ಷ ನಾಯಕ ಕೋಟ ಶ್ರೀನಿವಾಸ್ ಪೂಜಾರಿ, ಎಚ್ ಡಿ ಕುಮಾರಸ್ವಾಮಿಯವರ  ಸರಕಾರ ಪತನವಾಗಲು ಕಾರಣ  ಬಿಜೆಪಿಯ  ಸಂಖ್ಯಾ ಬಲ ಎಂದು ಟ್ವಿಟ್ ಮಾಡಿದ್ದಾರೆ.

ಬಿಜೆಪಿಗೆ ಸಂಖ್ಯಾಬಲ ಇರುವುದರಿಂದಲೇ, ಸದನದಲ್ಲಿ ಎಚ್ ಡಿ ಕುಮಾರಸ್ವಾಮಿಯವರ  ಸರಕಾರ ಬಹುಮತದಲ್ಲಿ ಸೋತಿತ್ತು.

ಇದೇ ಸಂಖ್ಯಾಬಲದೊಂದಿಗೆ, ಯಡಿಯೂರಪ್ಪನವರು ಸದನದಲ್ಲಿ ಗೆಲುವು ಕಾಣುತ್ತಾರೆ.ಎಂಬುದಾಗಿ  ಕೋಟ ತಮ್ಮ ಟ್ವಿಟ್ಟರ್ ನಲ್ಲಿ ಟ್ವಿಟ್ ಮಾಡಿದ್ದಾರೆ .

Leave a Reply

Your email address will not be published. Required fields are marked *

error: Content is protected !!