ವಿಶ್ವ ರಕ್ತದಾನ ದಿನ

ವಿಶ್ವ ರಕ್ತದಾನ ದಿನಾಚರಣೆ ಅಂಗವಾಗಿ ಕಸ್ತರ್ಭಾ ಅಸ್ಪತ್ರೆ ಮಣಿಪಾಲ ಇವರ ಸಹಯೋಗದಲ್ಲಿ ಸಮುದಾಯ ವೈದ್ಯಕೀಯ ವಿಭಾಗ ಕೆ,ಎಂ,ಸಿ ಮಣಿಪಾಲ ಇಲ್ಲಿನ ಕಲಾವಿದರಾದ ಶ್ರೀನಾಥ ಮಣಿಪಾಲ ಮತ್ತು ರವಿ ಹಿರೆಬೆಟ್ಟು ಇವರು ರಕ್ತದಾನದ ಜಾಗೃತಿ ಮತ್ತು ರಕ್ತದಾನಕ್ಕೆ ಪ್ರೇರಣೆ ನೀಡುವಂತಹ ವಿಶಿಷ್ಠವಾಗಿ ರಚಿಸಿದ ಕಲಾಕೃತಿಯನ್ನ ಕಸ್ತೂರ್ಭಾ ,ವೈದ್ಯಕೀಯ ಅಧಿಕ್ಷಕ ಡಾ.ಅವಿನಾಶ್ ಶೆಟ್ಟಿ ಮತ್ತು ಸಿ ಜೆ ಮುತ್ತಣ್ಣ (C.O.O) ರವರು ಆನಾವರಣಗೊಳಿಸಿದರು.


ಕಲಾಕೃತಿಯನ್ನು ಪರಿಸರ ಸ್ನೇಹಿ ಸಲಕರಣೆಗಳಾದ ರಟ್ಟು, ಕಾಗದ ಮುಂತಾದ ವಸ್ತುಗಳನ್ನ ಬಳಸಿ ರಚಿಸಲಾಗಿತ್ತು. ಇದರಲ್ಲಿ ರಕ್ತದಾನಿಯನ್ನು ರಕ್ತ ಸ್ವೀಕರಿಸುವವರನ್ನ ಒಂದೇ ಮುಖದಲ್ಲಿ ತೋರಿಸಲಾಗಿದ್ದು ಅಲ್ಲದೆ ಇನ್ನೊಂದು ಜೀವವು ರಕ್ತದಾನಿಯನ್ನ ಯಾವ ರೀತಿಯಾಗಿ ಅವಲಂಬಿಸಿದೆ ಎಂಬುದಾಗಿ ಬಿಂಬಿಸಲಾಗಿದೆ…

Leave a Reply

Your email address will not be published. Required fields are marked *

error: Content is protected !!