ವಿಜಯೋತ್ಸವದ ಮೂಲಕ ಗೋಸಾಗಾಟ ಉಡುಪಿಯಲ್ಲೂ ಖಂಡನೆ

ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಡುಪಿ ಜಿಲ್ಲೆ ಮಂಗಳೂರು ಪಣಂಬೂರು ಪೊಲೀಸರು ಅಕ್ರಮ ಗೋಸಾಗಾಟ ಮಾಡುತಿದ್ದ 24 ಗೋವುಗಳನ್ನು ರಕ್ಷಣೆ ಮಾಡಿದ್ದರು, ಆದರೆ ಅದೇ ಗೋವುಗಳನ್ನು ಸುಳ್ಳು ದಾಖಲೆ ಸೃಷ್ಟಿಮಾಡಿ ಕೋರ್ಟ್ ಮೂಲಕ ಬಿಡಿಸಿಕೊಂಡು ಪಟಾಕಿ ಸಿಡಿಸಿ ವಿಜಯೋತ್ಸವದ ಮೂಲಕ ತೆಗೆದುಕೊಂಡು ಹೋದ ಗೋಹಂತಕರು…
ಈ ವಿಜಯೋತ್ಸವ ಯಾರ ವಿರುದ್ಧ???
ಜೀವದ ಹಂಗು ಬಿಟ್ಟು ಗೋರಕ್ಷಣೆ ಮಾಡಿದ ಪೋಲೀಸರ ವಿರುದ್ಧವೇ??
ಅಥವಾ ನಮ್ಮ ಕಾನೂನಿ ವಿರುದ್ಧವೇ???

ವಿಶ್ವಹಿಂದೂ ಪರಿಷದ್ ಬಜರಂಗದಳ ಪೊಲೀಸ್ ಇಲಾಖೆಯ ವಿರುದ್ಧ ನಡೆಸಿದ ವಿಜಯೋತ್ಸವವನ್ನು ತೀವ್ರವಾಗಿ ಖಂಡಿಸುವ ಮೂಲಕ, ಕೋಮುಗಲಭೆಗೆ ಪ್ರಚೋದನೆ ನೀಡುವ ಈ ಕೃತ್ಯನಡೆಸಿದವರ ವಿರುದ್ಧ ಕಠಿಣ ಕ್ರಮ ಜರಗಿಸಲು ಆಗ್ರಹಿಸುತ್ತದೆ ಪ್ರಮೋದ್ ಶೆಟ್ಟಿ ಮಂದಾರ್ತಿ *ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲಾ ಕಾರ್ಯದರ್ಶಿಗಳು

Leave a Reply

Your email address will not be published. Required fields are marked *

error: Content is protected !!