ಮಿಷನ್ ಆಸ್ಪತ್ರೆ ವಠಾರದಲ್ಲಿ ವನಮಹೋತ್ಸವ

ಉಡುಪಿ: ಲೋಂಬಾರ್ಡ್ ಮೆಮೋರಿಯಲ್  ಉಡುಪಿ ಹಾಗೂ ಮಲಬಾರ್ ಗೋಲ್ಡ್ ಉಡುಪಿ ಇದರ ವತಿಯಿಂದ ಆಸ್ಪತ್ರೆಯ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೆ ಅರಣ್ಯ ಅಧಿಕಾರಿ ರವೀಂದ್ರ ಆಚಾರ್ಯ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಹಿರಿಯ ವೈಧ್ಯಾಧಿಕಾರಿ ಡಾ|| ಗಣೇಶ್ ಕಾಮತ್, ಡಾ|| ರಾಕೇಶ್ ಎಸ್,ರೋಹಿ ರತ್ನಾಕರ್,ಮಲಬಾರ್ ಗೋಲ್ಡ್‌ನ ರಾಘವೇಂದ್ರ ನಾಯಕ್, ಡಾ|| ಐವೋಲಿನ್ ಅಮ್ಮನ್ನ, ರಾಘವೇಂದ್ರ ಪ್ರಭು ಕರ್ವಾಲು ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!