ಕೋಟ: ನಿವೃತ್ತ ಪಶುವೈದ್ಯ ಡಾ.ರಮೇಶ್ ಉಪಾಧ್ಯ ನಿಧನ

ಕೋಟ(ಉಡುಪಿ ಟೈಮ್ಸ್ ವರದಿ): ಪಶು ವೈದ್ಯಕೀಯ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ , ಪಶುವೈದ್ಯಾಧಿಕಾರಿ ಉಡುಪಿ ಜಿಲ್ಲೆಯ ಬನ್ನಾಡಿಯ ಡಾ.ರಮೇಶ್ ಉಪಾಧ್ಯ(66) ಹೃದಯಾಘಾತದಿಂದ ನಿಧನ ಹೊಂದಿದರು.

3 ದಶಕದ ಕಾಲ ಪಶು ಇಲಾಖೆಯಲ್ಲಿ ಸೇವೆ ಸಲ್ಲಿಸಿದ ಇವರು ಧಾರವಾಡದ ಕಲ್ಕಟ್ಟಿಗೆಯಿಂದ ನಿವೃತ್ತಿ ಪಡೆದಿದ್ದರು. ಸರ್ಕಾರಿ ಪಶುವೈದ್ಯ ಚಿಕಿತ್ಸಾಲಯಗಳಾದ ಅಥಣಿ, ಶೃಂಗೇರಿ,ಜೈಪುರ, ಕೋಟ,ಸಾಸ್ತಾನ , ಶಂಕರನಾರಾಯಣ ಅಲ್ಲಿ ಕಾರ್ಯ ನಿರ್ವಹಿಸಿದ್ದಾರೆ 2 ಪುತ್ರರು ಹಾಗೂ ಪತ್ನಿ ಕುಟುಂಬಿಕರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!