ಚಾಮರಾಜನಗರ ಸುನಿಲ್, ಚಿಕ್ಕಬಳ್ಳಾಪುರ ರಕ್ಷರಾಮಯ್ಯ,ಬಳ್ಳಾರಿ ತುಕಾರಾಮ್‌ಗೆ ಟಿಕೆಟ್

ಹೊಸದಿಲ್ಲಿ : ಲೋಕಸಭಾ ಚುನಾವಣೆಗೆ 5 ಅಭ್ಯರ್ಥಿಗಳ ಮತ್ತೊಂದು ಪಟ್ಟಿಯನ್ನು ಕಾಂಗ್ರೆಸ್ ಪಕ್ಷವು ಶುಕ್ರವಾರ ಬಿಡುಗಡೆ ಮಾಡಿದೆ.

ಕರ್ನಾಟಕ ಮತ್ತು ರಾಜಸ್ತಾನದ 5 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಸಲಾಗಿದೆ.

ಚಾಮರಾಜನಗರ (SC ಮೀಸಲು)ದಿಂದ ಸಚಿವ ಮಹದೇವಪ್ಪ ಅವರ ಪುತ್ರ ಸುನಿಲ್‌ ಬೋಸ್‌, ಚಿಕ್ಕಬಳ್ಳಾಪುರದಿಂದ ರಕ್ಷಾ ರಾಮಯ್ಯ, ಬಳ್ಳಾರಿಯಿಂದ ಇ. ತುಕಾರಾಂ ಅವರ ಹೆಸರನ್ನು ಅಂತಿಮಗೊಳಿಸಿದ್ದಾರೆ.

ರಾಜಸ್ತಾನದ ರಾಜ್‌ ಸಮಂದ್‌ ಡಾ. ದಾಮೋದರ್‌ ಗುರ್ಜರ್‌ ಹಾಗೂ ಬಿಲ್ವಾರದಿಂದ ಡಾ. ಸಿ.ಪಿ ಜೋಶಿ ಕಣಕ್ಕಿಳಿಯಲಿದ್ದಾರೆ.

Leave a Reply

Your email address will not be published. Required fields are marked *

error: Content is protected !!