ಮಾಯಾ ಕಾಮತ್’ಗೆ ಇಂಡಿಯಾ ಭಜನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಮಣಿಪಾಲ ; ಚೆನ್ನೈನಲ್ಲಿ ನಡೆದ ಅಂತರ್ ರಾಜ್ಯ ಮಟ್ಟದ  ಜಿಎಸ್ ಬಿ ಇಂಡಿಯಾ ಭಜನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವಿಜೇತರಾದ ಮಾಯಾ ಕಾಮತ್ ಮಣಿಪಾಲ ಇವರಿಗೆ ಪಾರಿತೋಷಕ ಹಾಗು ನಗದು ಪುರಸ್ಕಾರವನ್ನು ಮೋಹಿನಿ ಭಟ್ ನೀಡಿ ಗೌರವಿಸಿದರು.

ಭಾಗ್ಯಲಕ್ಷ್ಮೀ ಕಾಶೀನಾಥ್ ಭಟ್ , ರಮ್ಯಾ ಮಲ್ಯ ಉಪಸ್ಥಿರಿದ್ದರು.  ಮಾಯಾ ಕಾಮತ್ , ಶ್ರೀ ಮಹಾಮಾಯೆ ಭಜನಾ ಮಂಡಳಿ ಅಧ್ಯಕ್ಷರಾಗಿ  ಸಾವಿರಾರು ವಿದ್ಯಾರ್ಥಿಗಳಿಗೆ  ಉಚಿತ ಭಜನಾ ತರಬೇತಿದರಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಭಜನಾ ಕಮ್ಮಟ ನೆಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!