ಮಂಗಳೂರು: ‘ಸಂಜೆವಾಣಿ’ ಪತ್ರಿಕೆಯ ವ್ಯವಸ್ಥಾಪಕ ಕೋವಿಡ್ ನಿಂದ ನಿಧನ

ಮಂಗಳೂರು ‌ಮೇ.14(‌ಉಡುಪಿ ಟೈಮ್ಸ್ ವರದಿ): ‌ಮಂಗಳೂರಿನ ಪತ್ರಿಕೆಯೊಂದರ (ಸಂಜೆವಾಣಿ) ಬ್ರಾಂಚ್ ಮ್ಯಾನೇಜರ್. ಕಾರ್ಕಳ ಬೈಲೂರು ನಿವಾಸಿ ವಿಜಯ್ ರಾವ್ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. 

56 ವರ್ಷದ ಇವರಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಉಸಿರಾಟದ ತೀವ್ರ ಸಮಸ್ಯೆಯಿಂದ ನಿನ್ನೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಇವರು 20 ವರ್ಷಗಳ ಕಾಲ ಪತ್ರಿಕೆಯಲ್ಲಿ ಸೇವೆ ಸಲ್ಲಿಸಿದ್ದಾರೆ. 

Leave a Reply

Your email address will not be published. Required fields are marked *

error: Content is protected !!