ಮಲ್ಪೆ: ಕೋಟ ಪರ ಕಡಲ ಕಿನಾರೆಯಲ್ಲಿ ಅರಳಿದ ಕಮಲ

ಮಲ್ಪೆ: ಮೋದಿ ಪರಿವಾರದಿಂದ ಮಲ್ಪೆ ಕಡಲ ತಡಿಯಲ್ಲಿ ಈ ಬಾರಿಯ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿಯಾದ ಕೋಟ ಶ್ರೀನಿವಾಸ ಪೂಜಾರಿಯವರ ಪರವಾಗಿ, ಮರಳಿನಲ್ಲಿ ಕಮಲದ ಚಿತ್ರವನ್ನು ಬಿಡಿಸಿ ಹೂವುಗಳಿಂದ ಅಲಂಕರಿಸಿ ಸಂಭ್ರಮಿಸುವ ಮೂಲಕ ವಿಭಿನ್ನ,ವಿಶೇಷ ರೀತಿಯಲ್ಲಿ ಮತಯಾಚನೆಯನ್ನು ನಡೆಸಲಾಯಿತು.

ಈ ಸಂದರ್ಭದಲ್ಲಿ ತಾರಾ ಆಚಾರ್ಯ, ರಮಿತಾ ಶೈಲೇಂದ್ರ, ಅಶ್ವಿನಿ ಆರ್ ಶೆಟ್ಟಿ, ಸರೋಜ ಶೆಣೈ, ಇಂದಿರ ಮಲ್ಪೆ, ವೇದಾವತಿ ಶೆಟ್ಟಿ, ಬಿಂದು ಶೆಟ್ಟಿ ಮಣಿಪುರ,ಕವಿತ ಪೂಜಾರಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!