ಅಖಿಲ ಭಾರತೀಯ ರಾಷ್ಟ್ರೀಯ ಮೀನುಗಾರರ ಕಾಂಗ್ರೆಸ್‌ನ ಮಾಜಿ ಕಾಯದರ್ಶಿ ಕಿರಣ್ ಕುಮಾ‌ರ್ ಉದ್ಯಾವರ ಮರಳಿ ಮಾತೃಪಕ್ಷಕ್ಕೆ

ಉಡುಪಿ: ಮಾಜಿ ಪಂಚಾಯತ್ ಸದಸ್ಯ, ತಾಲೂಕ್ ಪಂಚಾಯತ್ ಸದಸ್ಯ, ಎಪಿಎಂಸಿ ಸದಸ್ಯರಾಗಿದ್ದ ಹಾಗೂ ಮೀನುಗಾರ ಸಮುದಾಯದ ಮುಖಂಡರಾದ ಕಿರಣ್ ಕುಮಾರ್ ಉದ್ಯಾವರ ಇವರನ್ನು ಅಂಬೇಡ್ಕರ್ ಜಯಂತಿಯಂದು ಕಾಂಗ್ರೆಸ್ ರಾಜ್ಯಾಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಉದ್ಯಾವರ ಮೀನುಗಾರಿಕ ಮತ್ತು ಮೀನು ಉತ್ಪನ್ನ ಸಾಮಾಗ್ರಿಗಳ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ಉದ್ಯಾವರ ಗ್ರಾಮ ಪಂಚಾಯತ್ ಸದಸ್ಯ ಗಿರೀಶ್ ಸುವರ್ಣ ಮತ್ತು ರಾಜ್ಯದ ಕಾಂಗ್ರೆಸ್‌ನ ಹಿರಿಯ ಮತ್ತು ಕಿರಿಯ ಮುಖಂಡರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!