ಪೆರ್ಣಂಕಿಲ: ದೇವಸ್ಥಾನಕ್ಕೆ 1ಲಕ್ಷ ರೂ. ದೇಣಿಗೆ
![](https://udupitimes.com/wp-content/uploads/2024/03/Screenshot_2024-03-24-18-13-55-46_e307a3f9df9f380ebaf106e1dc980bb6-1024x589.jpg)
ಉಡುಪಿ: ಪೆರ್ಣಂಕಿಲ ಶ್ರೀಮಹಾಲಿಂಗೇಶ್ವರ ಶ್ರೀ ಮಹಾಗಣಪತಿ ದೇವಸ್ಥಾನದ ಪುನರ್ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವಕ್ಕೆ ಉಡುಪಿಯ ಸಂಸ್ಕೃತಿ ವಿಶ್ವಪ್ರತಿಷ್ಠಾನ ಗೌರವಾಧ್ಯಕ್ಷ, ಉದ್ಯಮಿ ಉಡುಪಿ ವಿಶ್ವನಾಥ ಶೆಣೈ ಅವರು 1ಲಕ್ಷ ರೂ. ದೇಣಿಗೆಯನ್ನು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರರಿಗೆ ನೀಡಿದರು.
![](https://udupitimes.com/wp-content/uploads/2024/03/Screenshot_2024-03-24-18-13-36-95_e307a3f9df9f380ebaf106e1dc980bb6-1024x477.jpg)
ಈ ಸಂಬಂಧ ವಿಶ್ವನಾಥ್ ಶೆಣೈ ಅವರ ಧರ್ಮ ಪತ್ನಿ ಪ್ರಭಾವತಿ ವಿ.ಶೆಣೈ, ಮುರಳಿ ಕಡೆಕಾರ್, ಪ್ರಶಾಂತ್ ಕಾಮತ್ ಕುಕ್ಕಿಕಟ್ಟೆ ಉಪಸ್ಥರಿದ್ದರು.