ಐಎಂಎ ಹಗರಣ: ಜಿಲ್ಲಾಧಿಕಾರಿ ವಿಜಯ್ ಶಂಕರ್ ಎಸ್‌ಐಟಿ ವಶ

ಬೆಂಗಳೂರು: ಐಎಂಎ ಹಗರಣದಲ್ಲಿ ಬೆಂಗಳೂರು   ನಗರ  ಡಿಸಿ ವಿಜಯ್ ಶಂಕರ್ ಎಸ್ ಐ ಟಿ ವಶಕ್ಕೆ.ಇಂದು ಮುಂಜಾನೆ ಡಿ ಸಿ ವಿಜಯ್ ಶಂಕರ್ ಅವರನ್ನ ವಿಚಾರಣೆಗೆ ಕರೆದೊಯ್ದಿದ್ದ ಎಸೈಟಿ ತಂಡ.

ಹಿಂದೆ ಎಸಿ ನಾಗರಾಜ್ ಕೂಡ ಅರೆಸ್ಟ್ ಆಗಿದ್ದು ಪ್ರಕರಣದ ತನಿಖೆ ಮುಂದುವರಿಸಿರುವ‌ ಎಸ್‌ಐಟಿ ಅಧಿಕಾರಿಗಳು  ಮತ್ತಷ್ಟು ಹಿರಿಯ ಅಧಿಕಾರಿಗಳ ವಿಚಾರಣೆಗೆ ಒಳಪಡಿಸುವರು ಎಂದು ತಿಳಿದು ಬಂದಿದೆ.

ಸದ್ಯ ಎಸ್ಐಟಿ ಕಸ್ಟಡಿಯಲ್ಲಿ ಇರುವ ನಾಗರಾಜ್ ಹಾಗೂ ಗ್ರಾಮ ಲೆಕ್ಕಿಗ ಮಂಜುನಾಥ್ ಮತ್ತಷ್ಟು ಅಧಿಕಾರಿಗಳ ಹೆಸರು ಬಾಯಿಬಿಟ್ಟಿದ್ದಾರೆಂದು ತಿಳಿದು ಬಂದಿದೆ.ಬಿಲ್ಡರ್ ಕೃಷ್ಣಮೂರ್ತಿಯನ್ನು ಕೂಡ ವಿಚಾರಣೆ ನಡೆಸಿರುವ ಎಸ್ ಐ ಟಿ ತಂಡ.

Leave a Reply

Your email address will not be published. Required fields are marked *

error: Content is protected !!