ಪಾಗಲ್ ಪ್ರೇಮಿ ಚೂರಿ ಇರಿತ ಪ್ರಕರಣ; ಆರೋಪಿ ಸುಶಾಂತ್ ಪೊಲೀಸ್ ವಶಕ್ಕೆ

ಪಾಗಲ್ ಪ್ರೇಮಿಯಿಂದ ವಿದ್ಯಾರ್ಥಿನಿಗೆ ಚೂರಿ ಇರಿತ ಪ್ರಕರಣ ಹಿನ್ನೆಲೆ ಆರೋಪಿ ಸುಶಾಂತ್‌ನನ್ನು ಪೊಲೀಸ್ ವಶಪಡಿಸಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಸುಶಾಂತ್ ಈಗ ಪೊಲೀಸ್ ಕಸ್ಟಡಿಗೆ, ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಪೊಲೀಸರು.

ವಿದ್ಯಾರ್ಥಿನಿ ಆರೋಗ್ಯ ಸ್ಥಿರವಾಗಿದ್ದು, ವಿದ್ಯಾರ್ಥಿನಿಯ ಕಿಡ್ನಿಗೆ ಹಾನಿಯಾಗಿದ್ದರಿಂದ ಚಿಕಿತ್ಸೆ ಮುಂದುವರಿಸಿದ ವೈದ್ಯರ ತಂಡ. ಪ್ರೀತಿ ನಿರಾಕರಿಸಿದ ಹಿನ್ನಲೆ ಆರೋಪಿ ಸುಶಾಂತ್ ಚಾಕುವಿನಿಂದ ವಿದ್ಯಾರ್ಥಿನಿ ಹತ್ಯೆಗೆ ಯತ್ನಿಸಿದ್ದ, ಜೂನ್ ೨೮ ರಂದು  ದೇರಳಕಟ್ಟೆಯಲ್ಲಿ ನಡೆದಿದ್ದ ಘಟನೆ

Leave a Reply

Your email address will not be published. Required fields are marked *

error: Content is protected !!