ಪತ್ರಕರ್ತ ಸುಕುಮಾರ್ ಮುನಿಯಾಲ್ ಅವರಿಗೆ ಮುನಿಯಾಲು ಲಯನ್ಸ್ ಕ್ಲಬ್ ನಿಂದ ,”ಊರ ಗೌರವ ಪ್ರದಾನ”.

ಮುನಿಯಾಲು ಲಯನ್ಸ್ ಕ್ಲಬ್ ವತಿಯಿಂದ ಶನಿವಾರ ಮಾರಿಯಮ್ಮ ದೇವಸ್ಥಾನ ದಲ್ಲಿ ಪತ್ರಿಕೋದ್ಯಮ ಕ್ಷೇತ್ರದ ಗಣನೀಯ ಸೇವೆಗಾಗಿ ಗ್ರಾಮೀಣ ಪ್ರತಿಭೆ ಪತ್ರಕರ್ತ,ಸಂಘಟಕ, ಲೇಖಕರಾದ ಪ್ರಶಸ್ತಿ ಪುರಸ್ಕ್ರತ ಪತ್ರಕರ್ತ ಸುಕುಮಾರ್ ಮುನಿಯಾಲ್ ಅವರಿಗೆ ಊರ ಗೌರವವನ್ನು ಲಯನ್ಸ್ ಕ್ಲಬ್ ಜಿಲ್ಲಾ ಪ್ರಮುಖರಾದ ಮುದ್ರಾಡಿ ದಿವಾಕರ ಶೆಟ್ಟಿ ಭದ್ರವತಿ ಗೌರವ ವಿಸಿದರು.

ಬೇಳಂಜೆ ಹರೀಶ್ ಪೂಜಾರಿ, ಮುನಿಯಾಲು ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಕಡ್ತಲ ಪ್ರಮೋದ್ ಕುಮಾರ್ ಹೆಗ್ಡೆ, ನೂತನ ಅಧ್ಯಕ್ಷ ಟಿ.ಮಂಜುನಾಥ್, ಮುನಿಯಾಲು ಲಯನ್ಸ್ ಕ್ಲಬ್ ಬೆನ್ನೆಲುಬು ಗೋಪಿನಾಥ್ ಭಟ್, ಪಡುಕುಡೂರು ಭುಜಂಗ ಶೆಟ್ಟಿ, ಪಡುಕುಡೂರು ಅಶೋಕ ಎಂ.ಶೆಟ್ಟಿ. ಪಡುಕುಡೂರು ಶಂಕರ ಶೆಟ್ಟಿ ಮುನಿಯಾಲ್, ಹರ್ಷ ಶೆಟ್ಟಿ ಹೆಬ್ರಿ ,ಸೀತಾರಾಮ ‌ಕಡಂಬಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!