62 ನೇ ಅಖಿಲ ಭಾರತ ಪೊಲೀಸರ ಕರ್ತವ್ಯ ಕೂಟ ದಲ್ಲಿ ಉಡುಪಿಯ ಶಂಕರ್ ಕುಲಾಲ್ ಗೆ ಕಂಚಿನ ಪದಕ

ದೇಶದಲ್ಲಿನ ಎಲ್ಲಾ ರಾಜ್ಯಗಳ ಪೊಲೀಸರ ಮಧ್ಯೆ ನಡೆಯುವ 62 ನೇ ಅಖಿಲ ಭಾರತ ಪೊಲೀಸರ ಕರ್ತವ್ಯ ಕೂಟ

 

ರಾಷ್ಟ್ರಮಟ್ಟದಲ್ಲಿ ವಿದ್ವಂಸಕ ಕೃತ್ಯ ತಪಾಸಣಾ ಸ್ಪರ್ಧೆಯಲ್ಲಿ ,ಎಲ್ಲಾ ಪೊಲೀಸರು ಭಾಗವಹಿಸಿದ್ದು ಅದರಲ್ಲಿ ಕರ್ನಾಟಕ ತಂಡದಿಂದ ಉಡುಪಿ ಜಿಲ್ಲೆಯ ಶಂಕರ್ ಕುಲಾಲ್ ಸಹ ಭಾಗವಹಿಸಿ ,ಅತ್ಯುತ್ತಮ ಪ್ರದರ್ಶನ ನೀಡಿ ಒಳ್ಳೆಯ ಅಂಕಗಳನ್ನು ಪಡೆದು ಮೂರನೇ ಸ್ಥಾನವನ್ನು ಪಡೆದ ಇವರಿಗೆ ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಯೋಗಿ ಆದಿತ್ಯನಾಥ ರವರು ಕಂಚಿನ ಪದಕವನ್ನು ನೀಡಿ ಗೌರವಿಸಿರುತ್ತಾರೆ

Leave a Reply

Your email address will not be published. Required fields are marked *

error: Content is protected !!