ಅ.9 – ಸತ್ಯನಾಥ ಸ್ಟೋರ್ಸ್‌ನ ನೂತನ ಶಾಖೆ “ಶ್ರೀರಾಮ್ ಟೆಕ್ಸ್‌ಟೈಲ್ಸ್” ಕೊಕ್ಕರ್ಣೆಯಲ್ಲಿ ಶುಭಾರಂಭ

ಉಡುಪಿ ಅ.04(ಉಡುಪಿ ಟೈಮ್ಸ್ ವರದಿ ): ಉತ್ತಮ ಗುಣಮಟ್ಟದ ಸೇವೆ ಮೂಲಕ ಗ್ರಾಹಕರ ಮನಗೆದ್ದಿರುವ ಸತ್ಯನಾಥ ಸ್ಟೋರ್ಸ್‌ನ ನೂತನ ಶಾಖೆ ” ಶ್ರೀರಾಮ್ ಟೆಕ್ಸ್‌ಟೈಲ್ಸ್” ಕೊಕ್ಕರ್ಣೆಯಲ್ಲಿ ಅ.9 ರಂದು ಬೆಳಿಗ್ಗೆ 9.00 ಗಂಟೆಗೆ ಶುಭಾರಂಭಗೊಳ್ಳಲಿದೆ.

ಬ್ರಹ್ಮಾವರದ ಶ್ರೀ ಅರ್ಕ ಮಹಾಗಣಪತಿ ದೇವಸ್ಥಾನದ ವೇದಮೂರ್ತಿ ಶ್ರೀ ಜಿ.ರಾಮಚಂದ್ರ ಅಡಿಗ ಅವರು ದೀಪ ಬೆಳಗಿಸಿ ನೂತನ ಮಳಿಗೆ ಶುಭಾರಂಭಕ್ಕೆ ಚಾಲನೆ ನೀಡಲಿದ್ದಾರೆ.

ಕೊಕ್ಕರ್ಣೆಯ ಮಹಾಗಣಪತಿ ದೇವಸ್ಥಾನದ ಅರ್ಚಕ ಕೆ. ಶಿವರಾಮ ಅಡಿಗ ಅವರು ಉಪಸ್ಥಿತರಿರಲಿದ್ದಾರೆ ಎಂದು ಸಂಸ್ಥೆಯ ಮಾಲಿಕರು ತಿಳಿಸಿದ್ದಾರೆ.

ಇಲ್ಲಿ ಮದುವೆ ಸೀರೆಗಳ ಅಪಾರ ಸಂಗ್ರಹ, ಟೆಕ್ಸ್‌ಟೈಲ್ಸ್, ಹ್ಯಾಂಡ್‌ಲೂಮ್ಸ್, ರೆಡಿಮೆಡ್ಸ್ ಗಳು ಲಭ್ಯವಿದೆ

Leave a Reply

Your email address will not be published. Required fields are marked *

error: Content is protected !!