ಶ್ರೀ ಬಗ್ಗ ಆಟೋ ಚಾಲಕ-ಮಾಲಕರ ಸಂಘದ ಅಧ್ಯಕ್ಷರಾಗಿ ಜಯ ಕರ್ಕಡ ಆಯ್ಕೆ

ಉಡುಪಿ ಸೆ.03(ಉಡುಪಿ ಟೈಮ್ಸ್ ವರದಿ):  ಶ್ರೀ ಬಗ್ಗ ಆಟೋ ಚಾಲಕ-ಮಾಲಕರ ಸಂಘ ಕುರ್ಕಾಲು ಸುಭಾಷ್ ನಗರ ಇದರ ನೂತನ ಅಧ್ಯಕ್ಷರಾಗಿ ಜಯ ಕರ್ಕಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಗೌರವಾಧ್ಯಕ್ಷರಾಗಿ ರೊನಾಲ್ಡ್ ಕ್ವಾಡ್ರಸ್, ಉಪಾಧ್ಯಕ್ಷರಾಗಿ ಮಹೇಶ್ ಜತ್ತನ್ನ, ಕಾರ್ಯದರ್ಶಿಯಾಗಿ ಗಣೇಶ್ ಅಂಚನ್, ಜೊತೆ ಕಾರ್ಯದರ್ಶಿಯಾಗಿ ಅವಿನಾಶ್ ಅಂಚನ್,  ಕೋಶಾಧಿಕಾರಿಯಾಗಿ ಗ್ಲಾಡಸನ್ ಕರ್ಕಡ, ಗೌರವ ಸಲಹೆಗಾರರಾಗಿ ವಿಶ್ವನಾಥ್ ಪೂಜಾರಿ ಅವರನ್ನು ಆಯ್ಕೆ ಮಾಡಲಾಗಿದೆ.

Leave a Reply

Your email address will not be published. Required fields are marked *

error: Content is protected !!