ಕರ್ನಾಟಕ ಪ್ರಾಂತ ಕ್ರಷಿಕೂಲಿಕಾರರ ಸಂಘ-ಉಡುಪಿ ವಲಯ ಅಧ್ಯಕ್ಷರಾಗಿ ಕವಿರಾಜ್. ಎಸ್.ಕಾಂಚನ್

ಉಡುಪಿ ಜು.8(ಉಡುಪಿ ಟೈಮ್ಸ್ ವರದಿ):  ಕರ್ನಾಟಕ ಪ್ರಾಂತ ಕ್ರಷಿಕೂಲಿಕಾರರ ಸಂಘ ಉಡುಪಿ ವಲಯ ಸಮಿತಿಯ ನೂತನ ಅಧ್ಯಕ್ಷರಾಗಿ ಕವಿರಾಜ್.ಎಸ್.ಕಾಂಚನ್ ಕಟಪಾಡಿ ಅವರು ಆಯ್ಕೆಯಾಗಿದ್ದಾರೆ.

ಸಮ್ಮೇಳನದಲ್ಲಿ  11 ಜನರ ನೂತನ ವಲಯ ಸಮಿತಿಯನ್ನು ಆಯ್ಕೆಯಾಡಲಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಶಾರದ ಗುಂಡ್ಮಿ, ಉಪಾಧ್ಯಕ್ಷರಾಗಿ ರಾಮ ಕಾರ್ಕಡ ಸಾಲಿಗ್ರಾಮ, ಸಂಜೀವ ಬಳ್ಕೂರ್, ಉಡುಪಿ ಜೊತೆ ಕಾರ್ಯದರ್ಶಿಯಾಗಿ ನಳಿನಿ.ಎಸ್ ಲಕ್ಷಿನಗರ, ಸಂಜೀವ ಪೂಜಾರಿ ಬ್ರಹ್ಮವಾರ, ಕೋಶಾಧಿಕಾರಿಯಾಗಿ ಸೈಯಾದ್ ಅಲಿ ಸಂತೆಕಟ್ಟೆ, ಸಮಿತಿ ಸದಸ್ಯರಾದ ಆನಂದ ಪೂಜಾರಿ ವಾರಂಬಳ್ಳಿ, ಸುಮಂಗಳ ಕಕ್ಕುಂಜೆ, ರತ್ನಕರ ಕಲ್ಯಾಣಪುರ, ರಾಮ ಮರಕಲ ಶಿರಿಯಾರ ಅವರನ್ನು ಆಯ್ಕೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!