ಕುಂದಾಪುರ: ಹಂಗಳೂರು ಲಯನ್ಸ್ ಕ್ಲಬ್ ವತಿಯಿಂದ ವನಮಹೋತ್ಸವ

ಕುಂದಾಪುರ ಜು.7(ಉಡುಪಿ ಟೈಮ್ಸ್ ವರದಿ): ಹಂಗಳೂರು ಲಯನ್ಸ್ ಕ್ಲಬ್ ವತಿಯಿಂದ ಬಸ್ರೂರಿನ ಫಿಲಿಪ್ ನೆರಿ ಚರ್ಚ್ ಆವರಣದಲ್ಲಿ ಅನೇಕ ಫಲ ನೀಡುವ ಸಸಿಗಳನ್ನು ನೆಡಲಾಯಿತು.

ಈ ವೇಳೆ ಸುಮಾರು 200 ಫಲ ನೀಡುವ ಸಸಿಗಳನ್ನು, ಚರ್ಚ್ನನ  ವಂದನೀಯ ಗುರುಗಳಾದ ಮೇಲ್ವಿ ರೋಯ್ ಲೋಬೊ  ಮತ್ತು  ಹಂಗ್ಲೂರು ಲಯನ್ಸ್ ಕ್ಲಬ್  ಅಧ್ಯಕ್ಷ ಲಯನ್ ರೋವನ್  ಡಿ ‘ ಕೋಸ್ತಾ ರವರು ಊರ ಜನರಿಗೆ ಸಸಿ ವಿತರಿಸಿದರು.

ಈ ಕಾರ್ಯಕ್ರಮಕ್ಕೆ ಕ್ಲಬ್ ನ ಪದಾಧಿಕಾರಿಗಳು ಝೋನ್ ಚೇರ್ಮನ್, ಚರ್ಚಿನ ವಿವಿಧ ಸಂಘಗಳು ಸಹಕಾರ ನೀಡಿದೆ.

Leave a Reply

Your email address will not be published. Required fields are marked *

error: Content is protected !!