ಮಂದಾರ್ತಿ: ಕಾಮದೇನು ಗೋಸೇವಾ ಸಮಿತಿಯಿಂದ “ಗೋವಿಗಾಗಿ ಮೇವು” ಅಭಿಯಾನ

ಮಂದಾರ್ತಿ: ಕಾಮದೇನು ಗೋಸೇವಾ ಸಮಿತಿ ಮಂದಾರ್ತಿಯ ನೇತ್ರತ್ವದಲ್ಲಿ ನಡೆಯುತ್ತಿರುವ “ಗೋವಿಗಾಗಿ ಮೇವು” ಅಭಿಯಾನದಡಿ ಇಂದು ವಿಕಾಸ್ ಸೋಶಿಯಲ್ ಯುತ್ ಕ್ಲಬ್ ಕಕ್ಕುಂಜೆಯ ವತಿಯಿಂದ ಹಸಿಹುಲ್ಲು, ಒಣಹುಲ್ಲು, ಹಾಗೂ ಹಿಂಡಿಯನ್ನು ಸೋದೆವಾದಿರಾಜ ಮಠದ ಕಾಮದೇನು ಗೋರಕ್ಷಣಾ‌ಸಮಿತಿ ಹೂವಿನಕೆರೆ ಅಸೋಡು ಕೋಟೆಶ್ವರ ಇವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಆಯೋಜಕರಾದ ಕಾಮದೇನು ಗೋಸೇವಾ ಸಮಿತಿ ಮಂದಾರ್ತಿಯ ಸಂಚಾಲಕರಾದ ಪ್ರಥ್ವೀರಾಜ್ ಶೆಟ್ಟಿ ಬಿಲ್ಲಾಡಿ,ಟಿಪ್ ಸೆಶನ್ಸ್ ನ ಅನುಪ್ ಶೆಟ್ಟಿ ಎಳ್ಳಂಪಳ್ಳಿ, ಉದ್ಯಮಿ ಮರಾಠ ಸುರೇಶ್ ಶೆಟ್ಟಿ ಹಾಗೂ ವಿಕಾಸ್ ಸೋಶಿಯಲ್ ಯೂಥ್ ಕ್ಲಬ್ ( ರಿ ) ಕಕ್ಕುಂಜೆ  ಅಧ್ಯಕ್ಷರು ಶ್ರೀನಿವಾಸ ಶೆಟ್ಟಿ ಹಾಗೂ ರಾಘವೇಂದ್ರ ಶೆಟ್ಟಿ ರಾಮಕೃಷ್ಣ ಆಚಾರ್ಯ ಶ್ರೀನಿವಾಸ ಒಳಗಿನ ಮನೆ ರಮೇಶ್ ಒಳಗಿನ ಮನೆ ಸಾಗರ,ಸಚಿನ್, ದಿನೇಶ  ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!