ಗೃಹರಕ್ಷಕ ದಳ ಕುಂದಾಪುರ: ವನಮಹೋತ್ಸವ

ಕುಂದಾಪುರ ಜು.23(ಉಡುಪಿ ಟೈಮ್ಸ್ ವರದಿ): ಗೃಹರಕ್ಷಕ ದಳದ ಕುಂದಾಪುರ ಘಟಕದ ವತಿಯಿಂದ ಇಂದು ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು.

ಉಡುಪಿ ಜಿಲ್ಲೆಯ ಸಮಾದೇಷ್ಟರ ಆದೇಶದಂತೆ, ಪ್ರಭಾರ ಘಟಕಧಿಕಾರಿ ಭಾಸ್ಕರ್ ಮತ್ತು ಎಲ್ಲಾ ಸಿಬ್ಬಂದಿಗಳು ಜೊತೆಗೂಡಿ ಕುಂದಾಪುರದ ಗಾಂಧಿ ಮೈಧಾನದ ಆವರಣದಲ್ಲಿ ಸಸಿಗಳನ್ನು ನೆಡುವ ಮೂಲಕ ವನಮಹೋತ್ಸವವನ್ನು ಆಚರಿಸಿದರು.
ಈ ಸಂದರ್ಭ ಗೃಹರಕ್ಷಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *

error: Content is protected !!