ಪಡುಬಿದ್ರೆ ಟ್ಯಾಕ್ಸಿ ಮೆನ್ ಅಸೋಸಿಯೇಷನ್: ಸಾಧಕರಿಗೆ ಸನ್ಮಾನ

ಉಡುಪಿ: ಪಡುಬಿದ್ರೆಯ ಟ್ಯಾಕ್ಸಿ ಮೆನ್ ಅಸೋಸಿಯೇಷನ್ ನಿಂದ ಸಮಾಜದ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಪಡುಬಿದ್ರೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷ ರವಿ ಶೆಟ್ಟಿ, ಪೊಲೀಸ್ ಇಲಾಖೆಯಲ್ಲಿ ಮುಖ್ಯಮ್ಮಂತ್ರಿ ಚಿನ್ನದ ಪದಕ  ಪಡೆದ ಶಿವಾನಂದ  ಶೆಟ್ಟಿ ಹಾಗೂ ಕ್ರೀಡಾ ಸಾಧಕಿ ಶಿಭಾ ಅವರನ್ನು ಸನ್ಮಾನ  ಮಾಡಲಾಯಿತು.

ಈ ಸಂದರ್ಭ ಪಡುಬಿದ್ರಿಯ ಸಂತೋಷ್ ಕುಮಾರ್ ಶೆಟ್ಟಿ, ನವೀನ್ ಚಂದ್ರ  ಶೆಟ್ಟಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಶಶಿಕಾಂತ್  ಪಡುಬಿದ್ರೆ, ನೀತಾ ಗುರುರಾಜ್, ರಮೇಶ್ ಕೋಟ್ಯಾನ್, ಹರೀಶ್  ಶೆಟ್ಟಿ ಪಾದೆಬೆಟ್ಟು, ಸುಧೀರ್ ಕುಮಾರ್, ಕೌಸಾರ್, ಸುರೇಶ ಚಂದ್ರಶೇಖರ್  ಶೆಟ್ಟಿ, ರವಿ  ಶೆಟ್ಟಿ ಉಪಸ್ಥಿತರಿದರು.

Leave a Reply

Your email address will not be published. Required fields are marked *

error: Content is protected !!