ಉಡುಪಿ: ಎಸ್.ಎಸ್.ಎಲ್.ಸಿ ಪರೀಕ್ಷೆ – ಫೋನ್ ಇನ್ ಕಾರ್ಯಕ್ರಮ

ಉಡುಪಿ: ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಎಸ್.ಎಸ್.ಎಲ್.ಸಿ ಫಲಿತಾಂಶ ವೃದ್ಧಿಗಾಗಿ
ಜನವರಿ 8 ರಂದು ಸಂಜೆ 5 ಗಂಟೆಯಿ0ದ 7 ಗಂಟೆಯವರೆಗೆ ಗಣಿತ ವಿಷಯದ ಫೋನ್-ಇನ್ ಕಾರ್ಯಕ್ರಮ ನಡೆಯಲಿದೆ.

ಸದ್ರಿ ಫೋನ್-ಇನ್ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು, ಪಾಲಕರು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎನ್.ಎಚ್. ನಾಗೂರ ಮೊ.ನಂ.: 9448999353 ಮತ್ತು ಗಣಿತ ವಿಷಯದ ಸಂಪನ್ಮೂಲ ವ್ಯಕ್ತಿಗಳಾದ ಪ್ರಕಾಶ್ ಭಟ್ ಎಂ ಮೊ.ನಂ: 8277614690, ಹರೀಶ್ ಶೆಟ್ಟಿ ಮೊ.ನಂ: 9902933532,
ದಿನೇಶ್ ಶೆಟ್ಟಿಗಾರ್ ಮೊ.ನಂ.: 9449045697, ಆರ್.ನಾರಾಯಣ ಶೆಣೈ ಮೊ.ನಂ: 9980898232, ಯೋಗೀಂದ್ರ ನಾಯಕ್ ಮೊ.ನಂ:9900987331, ರಾಜೇಂದ್ರ ಭಟ್ ಮೊ.ನಂ: 9880773581 ಇವರಿಗೆ ಕರೆಮಾಡಿ, ತಮ್ಮ ಪ್ರಶ್ನೆಗಳನ್ನು, ಗೊಂದಲಗಳನ್ನು ಪರಿಹರಿಸಿಕೊಳ್ಳಬಹುದು.

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಈ ಫೋನ್ –ಇನ್ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!