ಉಡುಪಿ ನಗರ ಸಭೆ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಸುಂದರ್ ಕಲ್ಮಾಡಿ ಆಯ್ಕೆ

Oplus_131072

ಉಡುಪಿ: ನಗರ ಸಭೆ ಸ್ಥಾಯಿ ಸಮಿತಿಯ ನೂತನ ಅಧ್ಯಕ್ಷರಾಗಿ ಸುಂದರ್ ಜೆ ಕಲ್ಮಾಡಿ ಆಯ್ಕೆಯಾಗಿದ್ದಾರೆ.

ಕಲ್ಮಾಡಿ ವಾರ್ಡ್‌ನ ಸದಸ್ಯರಾದ ಸುಂದರ್ ಜೆ ಕಲ್ಮಾಡಿ ಅವರು ಸ್ಥಳೀಯವಾಗಿ ಸಾಮಾಜಿಕ ಕಾರ್ಯಕರ್ತರಾಗಿ ಸೇವೆ ನೀಡುತ್ತಾ ಬಂದು ಕಲ್ಮಾಡಿ ವಾರ್ಡಿನ ನಗರಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!