ಉಡುಪಿ: ವೈದ್ಯರ ದಿನಾಚರಣೆ- ನಿವೃತ್ತ ಸರ್ಜನ್‌‌ಗೆ ಸನ್ಮಾನ

Oplus_131072

ಉಡುಪಿ: ವೈದ್ಯರ ದಿನಾಚರಣೆ ಅಂಗವಾಗಿ ಲಯನ್ಸ್ ಕ್ಲಬ್ ಉಡುಪಿ ವತಿಯಿಂದ ಉಡುಪಿ ಜಿಲ್ಲಾಸ್ಪತ್ರೆಯ ನಿವೃತ್ತ ಸರ್ಜನ್ ಡಾ.ಮಧುಸೂದನ್ ನಾಯಕ್ ಅವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಕ್ಲಬ್ಬಿನ ವೈದ್ಯ ಸದಸ್ಯರುಗಳಾದ ಡಾ.ಎ.ರವೀಂದ್ರನಾಥ ಶೆಟ್ಟಿ, ಡಾ.ಬಿ.ಜಿ.ಕೆ. ಆಚಾರ್ಯ, ಡಾ. ಮನೋರಂಜನ್ ದಾಸ್ ಹೆಗ್ಡೆ ಹಾಗೂ ಡಾ. ಕೆ.ಕೆ. ಕಲ್ಕುರ ಅವರನ್ನು ಗೌರಿಸಲಾಯಿತು. ಲಯನ್ಸ್ ಕ್ಲಬ್ ಅಧ್ಯಕ್ಷ ಲೂಯಿಸ್ ಲೋಬೊ, ಕಾರ್ಯದರ್ಶಿ ಪ್ರಕಾಶ್ ಎಂ. ಡಿ. ಭಟ್, ಕಾರ್ಯದರ್ಶಿ ಲೆಸ್ಲಿ ಅರವಿಂದ್ ಕರ್ನೇಲಿಯೊ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!