ಜೆಸಿಐ ಶಂಕರಪುರ: ಬಸ್ ನಿಲ್ದಾಣಕ್ಕೆ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ

ಶಿರ್ವ: ಜೆಸಿಐ ಶಂಕರಪುರ ಜಾಸ್ಮಿನ್ ವತಿಯಿಂದ ಜೈತ್ರ ಜೆಸಿ ಸಪ್ತಾಹ ಎರಡನೇ ದಿನದ ಅಂಗವಾಗಿ ಶಂಕರಪುರ ಸಾಲ್ಮರ ಬಸ್ ಸ್ಟಾಂಡ್ ಗೆ ಕುಡಿಯುವ ನೀರಿನ ವಾಟರ್ ರಿಫ್ರೆಜಿರೇಟರ್ ನ್ನು ಅಳವಡಿಕೆ ಮಾಡಲು ದಿನೇಶ್ ಆಚಾರ್ಯ ಇವರಿಗೆ ಹಸ್ತಾಂತರ ಮಾಡಲಾಯಿತು.

ಈ ಸಂದರ್ಭದಲ್ಲಿ ಜೆಸಿಐ ಶಂಕರಪುರ ಅಧ್ಯಕ್ಷರು ಆದ ಜೆಸಿ ಮಾಲಿನಿ ಶೆಟ್ಟಿ, ಕಾರ್ಯದರ್ಶಿ ಪ್ರವೀಣ್ ಪೂಜಾರಿ, ನಿಕಟಪೂರ್ವ ಅಧ್ಯಕ್ಷರು ಆದ ಜಗದೀಶ್ ಅಮೀನ್ ಮತ್ತು ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!