ತುಳುನಾಡ ಜವನೆರ್ ಬೆಂಗಳೂರು

ಕರಾವಳಿ ಯುವಕರ ತುಳುನಾಡ ಜವನೆರ್ ಸಂಘಟನೆ ಎರಡನೆಯ ವರ್ಷದ ಮೊಸರು ಕುಡಿಕೆ ಉತ್ಸವವನ್ನು ವಿದ್ಯಾರಣ್ಯಪುರದಲ್ಲಿ ಹಮ್ಮಿಕೊಂಡಿತ್ತು.

ಕರಾವಳಿ ಸೊಗಡಿನ ಚಿತ್ರಣದಲ್ಲಿ ಮೂಡಿಬಂದ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಶ್ರೀ ಕೃಷ್ಣನ ಆರಾಧನೆಯನ್ನು ದೀಪೋಜ್ವಲನೆ ಹಾಗೂ ಭಜನಾ ಸಂಕೀರ್ತನೆಯ ಮೂಲಕ ಚಾಲನೆ ನೀಡಲಾಯಿತು.

ಮಕ್ಕಳಿಗೆ ಮುದ್ದುಕೃಷ್ಣ ವೇಷ ಹಾಗೂ ಪುರುಷರಿಗೆ ತುಳುನಾಡ ಸಂಸ್ಕ್ರತಿ ಯ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು .

Leave a Reply

Your email address will not be published. Required fields are marked *

error: Content is protected !!