ರಾಜಕೀಯದಲ್ಲಿ ಇದು ನಡೆಯುತ್ತಾ ಬಂದಿದೆ ಇದು ಹೊಸತಲ್ಲ: ಆರ್.ವಿ ದೇಶಪಾಂಡೆ

ಕಾರವಾರ : ರಾಜಕೀಯದಲ್ಲಿ ಇದು ನಡೆಯುತ್ತಾ ಬಂದಿದೆ ಇದು ಹೊಸತಲ್ಲ ನಾನು ಎಪ್ಪತ್ತು ವರ್ಷಗಳಿಂದ ನೋಡುತ್ತಾ ಬಂದಿದ್ದೇನೆ.. ವೀರೇಂದ್ರ ಪಾಟೀಲ್,ಬಂಗಾರಪ್ಪ ,ಜನತಾದಳದ ಭಿನ್ನಾಭಿಪ್ರಾಯ ನೋಡಿದ್ದೇನೆ.

ಸರ್ಕಾರ ಬಿದ್ದಿದೆ ಸರ್ಕಾರ ಹೋಗಿದೆ ಕೊನೆಯದಾಗಿ ಜನ ತೀರ್ಮಾನ ಮಾಡುತ್ತಾರೆ ಕಾದು ನೋಡುವ ನಾನು ಶಾಂತವಾಗಿ ಕುಳಿತಿದ್ದೇನೆ ಎಂದರೆ ನೀವು(ಮಾಧ್ಯಮ)ತಿಳಿದುಕೊಳ್ಳಬೇಕು ಎಲ್ಲಾ ಸರಿ ಇದೇ ಎಂದುನಾನು ಈಗ ಅವರಿಗೆ ಏನೂ ಹೇಳುವುದಿಲ್ಲ ಬೆಂಗಳೂರಿಗೆ ಹೋದ ನಂತರ ಅವರೊಂದಿಗೆ ಮಾತನಾಡುತ್ತೇನೆ

ನಾವು ಯಾವ ರೆಸಾರ್ಟ್ ರಾಜಕಾರಣ ಮಾಡುವುದಿಲ್ಲ, ಯಾರನ್ನೂ ಇಡುವುದೂ ಇಲ್ಲ,ಬಿಜೆಪಿ ಶಾಸಕರನ್ನು ನಮ್ಮ ಕಡೆ ತರುವ ಪ್ರಯತ್ನ ಕೂಡ ಮಾಡುವುದಿಲ್ಲ ಅಸಮಧಾನವಿದ್ದರೆ ಪಕ್ಷದ ಸಭೆಯಲ್ಲಿ ಹೇಳಬೇಕು ಬಗೆಹರಿಸುವ ಪ್ರಯತ್ನ ಮಾಡುತಿದ್ದೆವು

ನಾವು ಅವರನ್ನು ಕರೆತರುವ ಪ್ರಯತ್ನ ಮಾಡುತ್ತೇವೆ ಈ ಕ್ಷಣದಲ್ಲಿ ಸರ್ಕಾರ ಸುಭದ್ರವಾಗಿದೆ ಎಂದು ಕಂದಾಯ ಸಚಿವ ಆರ್.ವಿ ದೇಶಪಾಂಡೆ ಹೇಳಿಕೆ

Leave a Reply

Your email address will not be published. Required fields are marked *

error: Content is protected !!