ಬಾವಿಗೆ ಬಿದ್ದ ಚಿರತೆ

ಮಂಗಳೂರು ಆಹಾರ ಅರಸಿ ನಾಡಿಗೆ ಬಂದ ಚಿರತೆ ಬಾವಿಗೆ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದಲ್ಲಿ ನಡೆದಿದೆ. ಮುರಪಾದೆ ಸಮೀಪ ಗಂಗಯ್ಯ ಗೌಡ ಎಂಬುವರ ಮನೆಯ ಬಾವಿಗೆ ಚಿರತೆ.

ನಿನ್ನೆ ರಾತ್ರಿ ಹೊತ್ತಿಗೆ ಬಾವಿಗೆ ಬಿದ್ದಿರಬಹುದು ಎಂದು ಮನೆಯವರು ಶಂಕಿಸಿದ್ದಾರೆ. ಮಂಗಳೂರು ಹಾಗೂ ಕಾರ್ಕಳ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ಮೇಲೆತ್ತಿ ರಕ್ಷಿಸಲಾಯಿತು. ಚಿರತೆ ಬಾವಿಗೆ ಬಿದ್ದಿರುವುದನ್ನು ನೋಡಲು ಜಮಾಯಿಸಿದ ಸ್ಥಳೀಯರು.

Leave a Reply

Your email address will not be published. Required fields are marked *

error: Content is protected !!