ಮಳೆ ಬಾರದ ಹಿನ್ನೆಲೆ ಸಾಲಿಗ್ರಾಮ ಗುರುನರಸಿಂಹ ಎಳನೀರು ಅಭಿಷೇಕ

ಉಡುಪಿಯಲ್ಲಿ ಸಕಾಲದಲ್ಲಿ ಮಳೆ ಬಾರದ ಹಿನ್ನೆಲೆಯಲ್ಲಿ ಸಾಲಿಗ್ರಾಮ ಗುರುನರಸಿಂಹ ದೇವಾಲಯದಲ್ಲಿ ಎಳನೀರು ಅಭಿಷೇಕ ನೇರವೇರಿಸಲಾಯಿತು 

ಮುಂಗಾರು ಮಳೆ ಕರಾವಳಿಗೆ ಎರಡು ದಿನದಿಂದ ಬಾರದ ಹಿನ್ನೆಲೆ ಗುರುನರಸಿಂಹ ಹಾಗು ಅಂಜನೇಯ ದೇವಾಸ್ಥಾನದಲ್ಲಿ ನೂರಾರು ಎಳನೀರಿನಿಂದ ಅಂಜನೇಯ ಸ್ವಾಮಿ ಹಾಗು ಗುರುನರಸಿಂಹ ದೇವರಿಗೆ ಅಭಿಷೇಕ ಮೂಲಕ ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥನೆ ಮಾಡಲಾಯಿತು. ಸಾವಿರಾರು ಭಕ್ತಾಧಿಗಳು ಈ ದೇವತ ಕಾರ್ಯವನ್ನ ಕಣ್ತುಂಬಿಕೊಂಡರು

Leave a Reply

Your email address will not be published. Required fields are marked *

error: Content is protected !!