ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿಯ ಅಧ್ಯಕ್ಷರಾಗಿ ಮುರಲಿ ಕಡೆಕಾರ್ ಪುನರಾಯ್ಕೆ

ಉಡುಪಿ : ಶ್ರೀ ಲಕ್ಷ್ಮೀಜನಾರ್ದನ ಯಕ್ಷಗಾನ ಕಲಾ ಮಂಡಳಿ ಅಂಬಲಪಾಡಿ, ಇದರ 61`ನೇ ವಾರ್ಷಿಕ ಮಹಾಸಭೆಯು ಮುರಲಿ ಕಡೆಕಾರ್ ಅಧ್ಯಕ್ಷತೆಯಲ್ಲಿ ಜರಗಿತು.

ಗತವರ್ಷದ ವರದಿ, ವಾರ್ಷಿಕ ವರದಿ, ಲೆಕ್ಕಪತ್ರಗಳ ಮಂಡನೆ ಮತ್ತು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಅಧ್ಯಕ್ಷ : ಮುರಲಿ ಕಡೆಕಾರ್, ಉಪಾಧ್ಯಕ್ಷ : ಕೆ. ಅಜಿತ್ ಕುಮಾರ್, ಕಾರ್ಯದರ್ಶಿ : ಕೆ.ಜೆ. ಕೃಷ್ಣ, ಜತೆಕಾರ್ಯದರ್ಶಿ : ಪ್ರಕಾಶ್ ಹೆಬ್ಬಾರ್,

ಕೋಶಾಧಿಕಾರಿ : ಕೆ. ನಟರಾಜ ಉಪಾಧ್ಯ, ಗೌರವ ಸಲಹೆಗಾರರು : ಎ. ರಾಘವೇಂದ್ರ ಉಪಾಧ್ಯಾಯ, ಕಾರ್ಯಕಾರಿ ಸಮಿತಿ ಸದಸ್ಯರು : ಕೆ.ಜೆ. ಗಣೇಶ್, ಡಾ| ಪಿ. ಗಣಪತಿ ಭಟ್, ಜಯ ಕೆ., ಎ. ಪ್ರವೀಣ ಉಪಾಧ್ಯ, ಮಂಜುನಾಥ ತೆಂಕಿಲ್ಲಾಯ, ವಸಂತ ಪಾಲನ್, ಜಗದೀಶ್ ಆಚಾರ್ಯ, ನಾರಾಯಣ ಎಂ. ಹೆಗಡೆ, ಕೆ.ಜೆ. ಸುಧೀಂದ್ರ, ರಮೇಶ್ ಸಾಲ್ಯಾನ್ ವಿಶೇಷ ಆಹ್ವಾನಿತರು : ಎಸ್.ವಿ.ಭಟ್, ಕೆ. ವಿಠಲ ಗಾಣಿಗ, ಶ್ರೀರಮಣ ಆಚಾರ್ಯ, ರಾಘವೇಂದ್ರ ಸೋಮಯಾಜಿ, ವಿಜಯ ಕುಮಾರ್ ಮುದ್ರಾಡಿ, ವಿದ್ಯಾಪ್ರಸಾದ್, ಮಾಧವ ಕೆ., ನಚಿಕೇತ, ಲೆಕ್ಕಪರಿಶೋಧಕರಾಗಿ ಸಿ.ಎ ಗಣೇಶ್ ಹೆಬ್ಬಾರ್ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು

Leave a Reply

Your email address will not be published. Required fields are marked *

error: Content is protected !!