ಸ್ವಗ್ರಾಮ ಚೇತನಹಳ್ಳಿ ತಲುಪಿದ ಸಿದ್ಧಾರ್ಥ ಪಾರ್ಥೀವ ಶರೀರ -ಅಭಿಮಾನಿಗಳಲ್ಲಿ ಮಡುಗಟ್ಟಿದ ದುಃಖ

ಸ್ವಗ್ರಾಮ ಚೇತನಹಳ್ಳಿ ತಲುಪಿದ ಸಿದ್ಧಾರ್ಥ ಅವರ ಪಾರ್ಥೀವ ಶರೀರ . ಅಂತಿಮ ದರ್ಶನ ಪಡೆದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿಯ ಹಿರಿಯ ಶಾಸಕರಾದ ಆರ್‌. ಅಶೋಕ್‌, ಸಿ.ಟಿ.ರವಿ, ಕಾಂಗ್ರೆಸ್‌ನ ಡಿ.ಕೆ.ಶಿವಕುಮಾರ್‌, ರಾಜೇಗೌಡ ಅಂತಿಮ ದರ್ಶನ ಪಡೆದರು.


ಚಿಕ್ಕಮಗಳೂರಿನಲ್ಲಿರುವ ಕೆಫೆ ಕಾಫಿ ಡೇ ಗ್ಲೋಬಲ್‌ ಲಿಮಿಟೆಡ್ ಕಂಪನಿ ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ  ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಪೊಲೀಸರು ಸಾಹುಕಾರನ ಪಾರ್ಥಿವ ಶರೀರ ನೋಡಲು ಅಭಿಮಾನಿಗಳ ನೂಕುನುಗ್ಗಲು ನಿಯಂತ್ರಿಸಲು ಪೋಲೀಸರ ಹರಸಾಹಸ  ವಿಧಿ ವಿಧಾನಗಳ ಮೂಲಕ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ , ಚಿತೆಗೆ ಅಗ್ನಿ ಸ್ಪರ್ಶ ಮಾಡಲಿರುವ ಸಿದ್ದಾರ್ಥ ರ ಪುತ್ರ,  ಒಕ್ಕಲಿಗರ ಸಮುದಾಯದಂತೆ ನಡೆಯಲಿರುವ ಅಂತಿಮ ಕ್ರಿಯೆ ,   ..

Leave a Reply

Your email address will not be published. Required fields are marked *

error: Content is protected !!