ಆಗಸ್ಟ್ 12 ರವರೆಗೆ ಶಿರಡಿ ಘಾಟ್ ಸಂಜೆ 7 ರಿಂದ ಬೆಳಿಗ್ಗೆ7ರವರೆಗೆ ಸಂಚಾರ ಬಂದ್ – ಜಿಲ್ಲಾಧಿಕಾರಿ ಆದೇಶ

ಉಡುಪಿ – ಶಿರಾಡಿ ಘಾಟ್ ರಸ್ತೆಯಲ್ಲಿ ಭಾರೀ ಮರಗಳೊಂದಿಗೆ ಗುಡ್ಡ ಕುಸಿತದಿಂದಾಗಿ ಸಂಚಾರಕ್ಕೆ ಅಡ್ಡಿಯುಂಟಾಗಿ ಸಾಲುಗಟ್ಟಿ ವಾಹನಗಳು ನಿಂತು ಸಂಚಾರ ಸ್ಥಗಿತ ಗೊಂಡ ಪರಿಣಾಮ ಶಿರಾಡಿ ಘಾಟ್ ನಲ್ಲಿ ಅಗಸ್ಟ್ 12ರ ವರೆಗೆ ರಾತ್ರಿ ವಾಹನ ಸಂಚಾರ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಸಸಿಕಾಂತ್ ಸೆಂಥಿಲ್ ಆದೇಶ ನೀಡಿದ್ದಾರೆ..

 

ಸಂಜೆ 7 ರಿಂದ ಬೆಳಿಗ್ಗೆ 7ರವರೆಗೆ ವಾಹನಗಳನ್ನು ನಿಷೇದಿಸಲಾಗಿದೆ ..ಸಾರಿಗೆ ಬಸ್ಸುಗಳಿಗೆ ವಿನಾಯಿತಿಯನ್ನು ನೀಡಲಾಗಿದ್ದು ..ಶಿರಾಡಿ ಸಂಚಾರ ನಿಷೇಧದೊಂದಿಗೆ ಮಂಗಳೂರು – ಬೆಂಗಳೂರು ಸಂಪರ್ಕಿಸುವ ಪ್ರಮುಖ ರಸ್ತೆಗಳು ಬಂದ್ ಆಗಿದೆ…

Leave a Reply

Your email address will not be published. Required fields are marked *

error: Content is protected !!