ಜಿಲ್ಲಾಡಳಿತ ಹಾಗೂ ಸಂಘ ಸಂಸ್ಥೆಗಳಿಂದ ಉತ್ತರಕ್ಕೆ ಹೊರಟ ವಸ್ತುಗಳ ವಾಹನಕ್ಕೆ ಚಾಲನೆ

ಉಡುಪಿ – ಉಡುಪಿ ಜಿಲ್ಲಾಡಳಿತ , ರೋಟರಿ ಕ್ಲಬ್ ಉಡುಪಿ ರೋಯಲ್, ಸಹಕಾರ ಭಾರತಿ, ಲಯನ್ಸ್ ಮತ್ತು ಲಿಯೋ ಜಿಲ್ಲೆ 317ಸಿ ಇವರು ಉಡುಪಿಯ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಮೂಲಕ ಸಂಗ್ರಹಿಸಿದ ಅಂದಾಜು ರೂ.15 ಲಕ್ಷ ರೂಪಾಯಿ ಮೌಲ್ಯದ ನೆರೆ ಸಂತ್ರಸ್ತರ ಅವಶ್ಯಕ ವಸ್ತುಗಳನ್ನು ತುಂಬಿಕೊಂಡು ಉತ್ತರ ಕರ್ನಾಟಕದ ಬೆಳಗಾಂ, ಅಥಣಿ, ನಿಪ್ಪಾಣಿ, ಚಿಕ್ಕೋಡಿ ಭಾಗಗಳಿಗೆ ಹೊರಟ ವಾಹನಕ್ಕೆ ಉಡುಪಿ ಶಾಸಕ ಕೆ ರಘುಪತಿ ಭಟ್ ಅವರು ಚಾಲನೆ ನೀಡಿದರು.

Leave a Reply

Your email address will not be published. Required fields are marked *

error: Content is protected !!