ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ : ಅಧ್ಯಕ್ಷರಾಗಿ ಪೂರ್ಣಿಮಾ ಶೆಟ್ಟಿ

ಉಡುಪಿ: ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿ ಪದಗ್ರಹಣ ಸಮಾರಂಭ  ಶನಿವಾರ ಚಿಟ್ಪಾಡಿಯ ಲಕ್ಷೀ ಸಭಾಭವನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕೇಂದ್ರೀಯ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಕೊಲ್ಲಾಡಿ ಬಾಲಕೃಷ್ಣ ರೈ , ಉದ್ಯಮಿ ಜಗನ್ನಾಥ ಕುಂದರ್ ಉಪತಿತರಿದ್ದರು .

ನೂತನ ಸಮಿತಿಯ ಅಧ್ಯಕ್ಷರಾಗಿ  ಪೂರ್ಣಿಮಾ ಶೆಟ್ಟಿ ,ಉಪಾಧ್ಯಕ್ಷ ಪ್ರಸಾದ್ ಪೂಜಾರಿ ,ಕಾರ್ಯದರ್ಶಿಯಾಗಿ ಉದಯ ಕೆ ಶೆಟ್ಟಿ ಹಿರಿಯಡಕ, ಜೊತೆ ಕಾರ್ಯದರ್ಶಿಯಾಗಿ ಪ್ರೀತಿ ತಂಗಪ್ಪನ್ , ದೂರು ವಿಭಾಗ ಮುಖ್ಯಸ್ಥರಾಗಿ ಸುರೇಶ ಶೆಟ್ಟಿ , ಕಾನೂನು ವಿಭಾಗ ಬಿಂದು ತಂಗಪ್ಪನ್ , ವಸತಿ ಮತ್ತು ಆಹಾರ ವಿಭಾಗದ ಮುಖ್ಯಸ್ಥ ನಾಗೇಶ್ ಕುಮಾರ್ ,

ಸತ್ಯ ಶೋಧನಾ ಸಮಿತಿ ಬಾಲರಾಜ್ , ಶಿಕ್ಷಣ ವಿಭಾಗದ ಮುಖ್ಯಸ್ಥರಾಗಿ ಸುನೀಲ್ ದೇವಾಡಿಗ  ಅಶೋಕ್  ಪೂಜಾರಿ ,ಪ್ರಸಾದ್ ಆಚಾರ್ಯ  ಆರೋಗ್ಯ ಮತ್ತು ಕಾರ್ಮಿಕ ವಿಭಾಗದ  ಮುಖ್ಯಸ್ಥ ಪ್ರಕಾಶ್ ದೇವಾಡಿಗ, ಪ್ರಚಾರ ಸಮಿತಿ ವಿವೇಕ್ ಸುವರ್ಣ. ಮಾನವ ಸೇವಾದಳ  ಪ್ರತಾಪ್ ಶೆಟ್ಟಿ, ಮಾನವ ಸಂಪನ್ಮೂಲ ನಾಗರಾಜ್ ಉಪಾಧ್ಯಾಯ ಆಯ್ಕೆಯಾದರು.

ಬಾಲರಾಜ್ ಸ್ವಾಗತಿಸಿ,ನಾಗೇಶ್ ನಾಯಕ್ ವಂದಿಸಿದರು,ಬಿಂದು ತಂಗಪ್ಪನ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

error: Content is protected !!