ಸಾವಿರ ಕಂಬದ ಜೈನಬಸದಿಗೆ ನುಗ್ಗಿ ಕಳ್ಳತನ – ಭಟ್ಟಾರಕ ಶ್ರೀಗಳಿಂದ ತನಿಖೆಗೆ ಆಗ್ರಹ

ಮಂಗಳೂರು: ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಜೈನಬಸದಿಗೆ ನುಗ್ಗಿ ಕಳ್ಳತನ. 

ಬಸದಿಯ ಕಾಣಿಕೆ ಡಬ್ಬಿ ಒಡೆದು ಕಳ್ಳತನಗೈದು ಪಾರಾರಿ. ಬಸದಿ ಮುಂಭಾಗದ ಬಾಗಿಲು ಒಡೆದು ಒಳ ನುಗ್ಗಿದ ಕಳ್ಳರು.

ಮೂಡಬಿದ್ರೆಯಲ್ಲಿರುವ ಸಾವಿರ ಕಂಬದ ಜೈನ ಬಸದಿ. ತನಿಖೆಗೆ ಆಗ್ರಹಿಸಿದ ಮೂಡಬಿದ್ರೆ ಜೈನ ಸ್ವಾಮೀಜಿ ಭಟ್ಟಾರಕ ಶ್ರೀಗಳು. ಸ್ಥಳಕ್ಕೆ ಡಿಸಿಪಿ ಲಕ್ಷ್ಮಿಗಣೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!