ಲೈಟ್ ಆರಿಸಿ ,ದೀಪ ಬೆಳಗಿಸಿ ಕೊರೋನಾ ವಿರುದ್ಧ ಒಗ್ಗಟ್ಟನ್ನು ಪ್ರದರ್ಶಿಸಿ – ಪ್ರಧಾನಿ ಮೋದಿ

ನವದೆಹಲಿ (ಉಡುಪಿ ಟೈಮ್ಸ್ ವರದಿ )- ಕೊರೋನಾ ಮಹಾಮಾರಿಯನ್ನ ಹೊಡೆದೋಡಿಸಲು ದೊಡ್ಡ ಮಟ್ಟದ ಹೋರಾಟದ ಅಗತ್ಯವಿದೆ ಹಾಗಾಗಿ ಏಪ್ರಿಲ್ 5 ರ ರಾತ್ರಿ 9 ಗಂಟೆಗೆ 9 ನಿಮಿಷಗಳ ಕಾಲ ಮನೆಯ ಎಲ್ಲ ದೀಪಗಳನ್ನು ಆರಿಸಿ ಮೇಣದ ಬತ್ತಿ , ದೀಪದ ಬೆಳಕು ಅಥವಾ ಮೊಬೈಲ್ ಟಾರ್ಚ್ ಗಳಿಂದ ಬೆಳಕನ್ನು ಹರಿಸಬೇಕಾಗಿ ಪ್ರಧಾನಿ ಯವರು ಜನತೆಯಲ್ಲಿ ಕೇಳಿಕೊಂಡರು, ಕೊರೋನಾ ಸಂಕಟದ ಅಂಧಕಾರಕ್ಕೆ ಇದೆ ರಾಮಬಾಣ ಎಂಬುದಾಗಿ ಪ್ರಧಾನಿ ಸಂದೇಶದಲ್ಲಿ ತಿಳಿಸಿದರು ಆದರೆ ಇದನ್ನ ಮಾಡಲು ಯಾರು ಕೂಡ ರಸ್ತೆಗೆ ಬರಬೇಡಿ ಬದಲು ತಮ್ಮ ಮನೆಗಳ ಬಾಲ್ಕನಿ ಯಲ್ಲಿ ಈ ಕಾರ್ಯವನ್ನ ಮಾಡಿ ಎಂಬುದಾಗಿ ಪ್ರಧಾನಿ ತಿಳಿಸಿದರು.

Leave a Reply

Your email address will not be published. Required fields are marked *

error: Content is protected !!