ಅಖಂಡ ಭಾರತ ಸಂಕಲ್ಪ- ವಿವಿಧ ಸಂಘಟನೆಗಳಿಂದ ಪಂಜಿನ ಮೆರವಣಿಗೆ

ಉಡುಪಿ- ವಿಶ್ವ ಹಿಂದು ಪರಿಷತ್, ಬಜರಂಗದಳ ,ಮಾತೃ ಶಕ್ತಿ ಮತ್ತು ದುರ್ಗಾವಾಹಿನಿ ವತಿಯಿಂದ ಅಖಂಡ ಭಾರತ ಸಂಕಲ್ಪ ದಿನಾಚರಣೆಯ ಅಂಗವಾಗಿ ಇಂದು ಬೃಹತ್ ಪಂಜಿನ ಮೆರವಣಿಗೆಗೆ ರಾಜ್ಯ ಮಹಿಳಾ ಮೋರ್ಚಾದ ಅಧ್ಯಕ್ಷೆ  ಭಾರತಿ ಶೆಟ್ಟಿ   ಉಡುಪಿಯ ಜೋಡುಕಟ್ಟೆಯಲ್ಲಿ ಚಾಲನೆ ನೀಡಿದರು.

ಈ ಸಂದರ್ಭ ದ.ಕ. ಮತ್ತು ಉಡುಪಿ ಜಿಲ್ಲಾ  ಮೀನುಗಾರರ ಫೇಡರೇಶನ ಅಧ್ಯಕ್ಷ ಯಶ್ಪಲ್ ಸುವರ್ಣ, ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ್ ಬಾಬು, ನಗರಸಭಾ ಸದಸ್ಯ ಪ್ರಭಾಕರ್ ಪೂಜಾರಿ, ವಿಶ್ವಹಿಂದು ಪರಿಷತ್ ಉಪಾಧ್ಯಕ್ಷೆ ಸುಪ್ರಭಾ ಆಚಾರ್ಯ ,ಜಿಲ್ಲಾ ಕಾರ್ಯದರ್ಶಿ ಸಂತೋಷ್ ಸುವರ್ಣ ,ಭಜರಂಗದಳ ಸಂಚಾಲಕ ದಿನೇಶ್ ಮೆಂಡನ್, ಮಾತೃಶಕ್ತಿಯ ಅಧ್ಯಕ್ಷೆ  ಪದ್ಮ ರತ್ನಾಕರ, ವಿಎಚ್ ಪಿ  ಉಪಾಧ್ಯಕ್ಷ ಸುಧಾಕರ್ ಆಚಾರ್ಯ, ಲೋಕೇಶ್ ಶೆಟ್ಟಿಗಾರ್ , ರಮಾ ಜೆ.ರಾವ್ ,  ಅನಿಲ್ , ಶ್ರೀಕಾಂತ ನಾಯಕ್ ,ಗೀತಾಂಜಲಿ ಸುವರ್ಣ , ಭಾರತಿ ಚಂದ್ರಶೇಖರ್ ಈಶ್ವರ ಶೆಟ್ಟಿ ಚಿಟ್ಪಾಡಿ , ರವಿ ಅಮೀನ್ ಉಪಸ್ಥಿತರಿದ್ದರು.

ಅಂಜನ ಮೆರವಣಿಗೆಗೂ ಜೋಡುಕಟ್ಟೆಯಿಂದ ಹಳೆ ಡಯಾನ ವೃತ್ತ ಕೆ ಎಂ ಮಾರ್ಗ ತ್ರಿವೇಣಿ ವೃತ್ತ ಸರ್ವಿಸ್ ಬಸ್ ಸ್ಟ್ಯಾಂಡ್ ಕಿದಿಯೂರ್ ಹೋಟೆಲ್ ಮಾರ್ಗವಾಗಿ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

Leave a Reply

Your email address will not be published. Required fields are marked *

error: Content is protected !!