ಮಂಚಿ : ಭಾರಿ ಮಳೆ ಗಾಳಿಗೆ ಹತ್ತಕ್ಕೂ ಹೆಚ್ಚು ಮರ ಉರುಳಿ ಬಿದ್ದು ಅಪಾರ ನಷ್ಟ

ಮಣಿಪಾಲ  ಅಲೆವೂರಿನ ಮುಖ್ಯರಸ್ತೆ ಮಂಚಿಯಲ್ಲಿ ಸುಭೋದಿನಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ರಾಘವ್ ನಾಯ್ಕ್ ಅವರ ಮನೆಯ ಮೇಲೆ ಮರ ಬಿದ್ದು ಅಪಾರ ನಷ್ಟ ಸಂಭವಿಸಿದೆ.

ಮಂಚಿ ಮುಖ್ಯರಸ್ತೆಯಲ್ಲೂ ಧರೆಗುರುಳಿದ ಮರದಿಂದಾಗಿ ಕೆಲಹೊತ್ತು  ಸಂಚಾರ ಸ್ಥಗಿತಗೊಂಡಿತ್ತು . ಇದೇ ಪರಿಸರದಲ್ಲಿ ಹಲವಾರು ತೋಟಗಳಿಗೆ ಭೀಕರ ಗಾಳಿಯಿಂದಾಗಿ ಹಾನಿಯುಂಟಾಗಿದೆ.

Leave a Reply

Your email address will not be published. Required fields are marked *

error: Content is protected !!