ಶ್ರೀಕೃಷ್ಣ ಲೀಲೋತ್ಸವದ ಮೊಸರು ಕುಡಿಕೆ ಗುಜ್ಜಿಯಿಂದ ಬಿದ್ದ ಯುವಕ

ಉಡುಪಿ ಶ್ರೀಕೃಷ್ಣಮಠದ ರಥಬೀದಿಯಲ್ಲಿ  ಮೊಸರುಕುಡಿಕೆಯ ಹಗ್ಗವನ್ನು ಎಳೆಯುವಾತ  ಗುಜ್ಜಿಯಿಂದ  ಆಯತಪ್ಪಿ ಬಿದ್ದ   ಘಟನೆ  ಶ್ರೀಕೃಷ್ಣ ಲೀಲೋತ್ಸವದ  ಸಂದರ್ಭ ನಡೆಯಿತು. 

ರಥಬೀದಿಯ ಪೇಜಾವರ ಮಠದ ಮುಂಭಾಗ ಅಳವಡಿಸಲಾಗಿದ್ದ 15 ಅಡಿ  ಎತ್ತರದ  ಗುಜ್ಜಿ ಮೇಲೆ ನಿಂತಿದ್ದ  ಮಠದ ಪರಿಚಾರಕ ಮೊಸರು ಕುಡಿಕೆಯ ಹಗ್ಗವನ್ನು ಕೈಯಲ್ಲಿ ಹಿಡಿದುಕೊಂಡಿದ್ದ. ಇನ್ನೇನು ಪೇಜಾವರ ಮಠದ ಮುಂದೆ  ಗೊಲ್ಲರು ಬರಬೇಕು ಅನ್ನುವಷ್ಟರಲ್ಲಿ ಗುಜ್ಜಿ ಆಮೇಲೆ ನಿಂತಿದ್ದದಾತ ಆಯತಪ್ಪಿ  ಜಾರಿ ಬಿದ್ದನು.

Leave a Reply

Your email address will not be published. Required fields are marked *

error: Content is protected !!