ಕುಂದಾಪುರ ಬ್ಲಾಕ್ ಕಾಂಗ್ರೆಸ್ ಮುಂಚೂಣಿ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳ ಸಭೆ

ಕುಂದಾಪುರ- ಕಾಂಗ್ರೆಸ್ ಪಕ್ಷವನ್ನು ಬೂತ್ ಮಟ್ಟದಲ್ಲಿ  ಸಂಘಟಿತಗೊಳಿಸಲು   ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್  ಕೊಡವೂರು  ನೇತೃತ್ವದಲ್ಲಿ  ಗುರುವಾರ ಕುಂದಾಪುರ ಭ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸಭೆ ನಡೆಯಿತು ,
ಮುಂದಿನ ದಿನಗಳಲ್ಲಿ ಬೂತ್  ಮಟ್ಟಕ್ಕೆ ತೆರಳಿ ಕಾರ್ಯಕರ್ತರೊಂದಿಗೆ ಪಕ್ಷ ಸಂಘಟನೆಯ ಬಗ್ಗೆ ಸಭೆ ನಡೆಸುವುದು ಎಂದು ತಿರ್ಮಾನಿಸಲಾಯಿತು,
ಈ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ  ಪ್ರಖ್ಯಾತ್ ಶೆಟ್ಟಿ, ಬಿ ಹೆರಿಯಣ್ಣ , ಯತೀಶ ಕರ್ಕೆರಾ, ರೋಶನಿ ಒಲಿವೇರಾ , ಗೀತಾ ವಾಗ್ಲೆ, ವಿಶ್ವಾಸ್ ಅಮೀನ್ ,ಎಲ್ಲೂರು ಶಶಿದರ್ ಶೆಟ್ಟಿ,ಗಣೇಶ್  ಕೋಟ್ಯಾನ್, ಆಸೀಫ್ ಏರ್ಮಾಳ್, ವಿಶ್ವಾಸ್ ಶೆಟ್ಟಿ, ಮತ್ತು ಜ್ಯೋತಿ ಪುತ್ರನ್ ,ಇಚ್ಚಿಥಾರ್ತ ಶೆಟ್ಟಿ ,ಗೀತಾ ಶಂಬು ಪೂಜಾರಿ, ವಾಣಿ ಶೆಟ್ಟಿ ಮೊಳಹಳ್ಳಿ, ಕೃಷ್ಣದೇವ್ ಕಾರಂತ್, ಚಂದ್ರ ಅಮೀನ್ ,ಕೃಷ್ಣ ಪೂಜಾರಿ ,ಸತೀಶ್ ಜಪ್ತಿ ,ಕುಮಾರ್ ಖಾರ್ವಿ, ಕಾಳಪ್ಪ ಪೂಜಾರಿ ,ಚಂದ್ರಶೇಖರ್ ಶೆಟ್ಟಿ, ನಾರಾಯಣ್ ಆಚಾರ್, ಅಬ್ದುಲ್ ಕೋಡಿ, ಗಣೇಶ್ ಸೆರೀಗಾರ್, ಮತ್ತು ವಿವಿದ ಘಟಕಗಳ ಅಧ್ಯಕ್ಷರು ಪುರಸಭಾ ಸದಸ್ಯರು ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ ಅವರು ಸ್ವಾಗತಿಸಿ ವಿಕಾಸ್ ಹೆಗ್ಡೆ ವಂದಿಸಿ ವಿನೋದ್ ಕ್ರಾಸ್ತಾ ಕಾರ್ಯಕ್ರಮವನ್ನು ನಿರೂಪಿಸಿದರು..

Leave a Reply

Your email address will not be published. Required fields are marked *

error: Content is protected !!