ಸಾಯಿ ಈಶ್ವರ್ ರಿಗೆ ಸನಾತನ ಸಂಸ್ಥೆಯಿಂದ ಆಮಂತ್ರಣ

ಉಡುಪಿ- ಉಡುಪಿ ಜಿಲ್ಲೆಯಲ್ಲಿ ಅನೇಕ ಧಾರ್ಮಿಕ ಹಾಗು ಸಮಾಜ ಸೇವಾ ಕಾರ್ಯಗಳನ್ನು ಮಾಡುತ್ತಿರುವ ಶಂಕರಪುರದ ಸಾಯಿ ಸಾಂತ್ವನ ಮಂದಿರದ ಧರ್ಮದರ್ಶಿ ಗುರೂಜಿ ಸಾಯಿ ಈಶ್ವರ್ ಅವರಿಗೆ ಭಾರತ ದೇಶದ ಸನಾತನ ಸಂಸ್ಥೆಯು ಆದ್ಯಾತ್ಮಿಕ ಸಂಶೋಧನಾ ಮತ್ತು ಇತರ ವಿಚಾರವಾಗಿ ಗೋವಾದಲ್ಲಿರುವ ಪೊಂಡ ಆಶ್ರಮಕ್ಕೆ ಸಪ್ಟೆಂಬರ್ 16,17,18ಕ್ಕೆ ಅಹ್ವಾನ ನೀಡಿದ್ದು, ಇದು ಕರ್ನಾಟಕದ ರಾಜ್ಯದಲ್ಲಿನ ಆದ್ಯಾತ್ಮಿಕ ಚಿಂತಕರಿಗೆ ಸಂಶೋಧನಾ ಉದ್ದೇಶಕ್ಕಾಗಿ ನೀಡಿರುವ ಪ್ರಥಮ ಆಮಂತ್ರಣ .
ಸಾಯಿ ತುತ್ತು ಸಾಯಿ ವಿದ್ಯಾ ಪ್ರಾಣಿ ಪ್ರಕ್ಷಿಗಳ ಮೋಕ್ಷ ಹೀಗೆ ಅನೇಕ ಕಾರ್ಯಕ್ರಮಗಳನ್ನು ಮಾಡುವ ಮುಖಂತರ ಆದ್ಯಾತ್ಮಿಕ ವಿಚಾರದಲ್ಲೂ ಅನೇಕ ಸೇವೆ ಗಳನ್ನ ಮಾಡಿದ್ದಾರೆ.


ಗುರೂಜಿ ಪ್ರತಿಕ್ರಿಯೆ
“ನಮ್ಮೊಂದಿಗೆ ಪ್ರಚಾರಕರಿಲ್ಲ ಆದರೆ ದೇವರಿದ್ದರೆ .ಈವರೆಗೆ ಕರಾವಳಿಯಲ್ಲಿ ಯಾರಿಗೂ ಸಿಗದ ಅವಕಾಶ ನನ್ನ ಪಾಲಿಗೆ ಗುರುಗಳ ಆಜ್ಞೆ ಯಂತೆ ಸನಾತನ ಸಂಸ್ಥೆ ರಾಮನಾಥಿ ಗೋವ ದಲ್ಲಿ ಗುರುಗಳ ಆಶೀರ್ವಾದ ಪಡೆಯುವ ಭಾಗ್ಯ ನನ್ನ ಪಾಲಿಗೆ ಸಿಕ್ಕಿದ್ದು ಅತಿ ಹೆಮ್ಮೆಯ ವಿಚಾರ ” ಎಂಬುದಾಗಿ ತಮ್ಮ ಪ್ರತಿಕ್ರಿಯೆಯಲ್ಲಿ ತಿಳಿಸಿದರು

Leave a Reply

Your email address will not be published. Required fields are marked *

error: Content is protected !!